ಆ್ಯಪ್ನಗರ

ಬಂಗಾರಪೇಟೆಗೆ ಬಂದ ಹುಲಿರಾಯ

ಬಿಇಎಂಎಲ್ ನಗರ ವ್ಯಾಪ್ತಿಯ ರೈಲು ನಿಲ್ದಾಣದ ಸಮೀಪ ಮಂಗಳವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿದೆ.

Vijaya Karnataka Web 31 Oct 2017, 12:07 pm
ಬಂಗಾರಪೇಟೆ: ತಾಲೂಕಿನ ಬಿಇಎಂಎಲ್ ನಗರ ವ್ಯಾಪ್ತಿಯ ರೈಲು ನಿಲ್ದಾಣದ ಸಮೀಪ ಮಂಗಳವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿದೆ.
Vijaya Karnataka Web tiger in bangarapet
ಬಂಗಾರಪೇಟೆಗೆ ಬಂದ ಹುಲಿರಾಯ


ಕೆಜಿಎಫ್‌, ಬಂಗಾರಪೇಟೆ ನಡುವಿನ ರೈಲು ಹಳಿ ಬಳಿ ಕಂಡು ಬಂದಿರುವ ಹುಲಿ ಆಸುಪಾಸಿನ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿದ್ದು, ಸದ್ಯ ಬೇಲಿಯಲ್ಲಿ ಅವಿತುಕೊಂಡಿದೆ.

ಕೃಷ್ಣಮೃಗಗಳು, ಜಿಂಕೆಗಳನ್ನಷ್ಟೇ ಕಂಡಿರುವ ಈ ಭಾಗದ ಜನತೆಗೆ ಹುಲಿ ಪ್ರತ್ಯಕ್ಷವಾಗಿರುವುದರಿಂದ ಆತಂಕ, ಭಯ ಶುರುವಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ