ಆ್ಯಪ್ನಗರ

ತಿರುಮಲದಲ್ಲಿ ರಾಜ್ಯದ ಪೇಷ್ಕಾರ್‌ ಆತ್ಮಹತ್ಯೆ

ತಿರುಮಲದಲ್ಲಿ ರಾಜ್ಯದ ಮುಜರಾಯಿ ಇಲಾಖೆಯಿಂದ ಪೇಷ್ಕಾರ್‌ ಆಗಿ ನೇಮಕಗೊಂಡು ಕೆಲಸ ಮಾಡುತ್ತಿದ್ದ ಆನಂದ್‌ಕುಮಾರ್‌ (46) ಶುಕ್ರವಾರ ರಾತ್ರಿ ತಿರುಮಲದ ಕರ್ನಾಟಕ ಭವನದಲ್ಲಿ ನೇಣಿಗೆ ಶರಣಾಗಿದ್ದಾರೆ.

Vijaya Karnataka 14 Apr 2019, 5:00 am
ಕೋಲಾರ: ತಿರುಮಲದಲ್ಲಿ ರಾಜ್ಯದ ಮುಜರಾಯಿ ಇಲಾಖೆಯಿಂದ ಪೇಷ್ಕಾರ್‌ ಆಗಿ ನೇಮಕಗೊಂಡು ಕೆಲಸ ಮಾಡುತ್ತಿದ್ದ ಆನಂದ್‌ಕುಮಾರ್‌ (46) ಶುಕ್ರವಾರ ರಾತ್ರಿ ತಿರುಮಲದ ಕರ್ನಾಟಕ ಭವನದಲ್ಲಿ ನೇಣಿಗೆ ಶರಣಾಗಿದ್ದಾರೆ.
Vijaya Karnataka Web tiramala peshkar hangs self
ತಿರುಮಲದಲ್ಲಿ ರಾಜ್ಯದ ಪೇಷ್ಕಾರ್‌ ಆತ್ಮಹತ್ಯೆ


ಮೂಲತಃ ಮುಳಬಾಗಲು ತಾಲೂಕು ಹನುಮನಹಳ್ಳಿಯವರಾಗಿದ್ದು, ಇಬ್ಬರು ಸಹೋದರರು, ತಾಯಿಯನ್ನು ಅಗಲಿದ್ದಾರೆ. ರಾಜ್ಯದಿಂದ ತಿರುಮಲಕ್ಕೆ ಹೋಗುವ ಜನತೆ, ರಾಜಕೀಯ ಮುಖಂಡರಿಗೆ ಅಲ್ಲಿ ಶ್ರೀನಿವಾಸನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ಭವನದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಕಾರಣ ತಿಳಿದು ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ