ಹನುಮಸಾಗರ; ಸ್ಥಳೀಯ ಗ್ರಾಮ ಹಾಗೂ ಹನುಮನಾಳದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಯಲಬುರ್ಗಾ ತಾಲೂಕು ಚಿಕ್ಕಮ್ಯಾಗೇರಿಯ ರಂಗಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಯಿಂದ ಬೀದಿ ನಾಟಕ ಪ್ರದರ್ಶನ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ದಲಿತರ ಮೇಲಿನ ಕಿರುಕುಳ, ಇವುಗಳ ಪರಿಹಾರಕ್ಕೆ ಜಾಗತಿ ಕುರಿತಾದ ಜಾನಪದ ಮತ್ತು ಕಿರು ನಾಟಕ ಪ್ರದರ್ಶನಗೊಂಡವು. ಸಂಸ್ಥೆಯ ಅಧ್ಯಕ್ಷ ಕಾಳೇಶ ಕಮ್ಮಾರ, ಸಂಗಮೇಶ, ಕಲಾವಿದರಾದ ಶರಣಪ್ಪ ಓಜನಹಳ್ಳಿ, ರಮೇಶ ಸಂಗನಾಳ, ಹೊನ್ನಪ್ಪ ಕುದರಿಮೋತಿ, ಜೈತನುಬೀ ಬೆದವಟ್ಟಿ, ಸುಮಿತ್ರಾ ಕಂಪ್ಲಿ ಸೇರಿ ಇತರರು ಇದ್ದರು.
ರಂಗಚೇತನ ತಂಡದಿಂದ ಬೀದಿ ನಾಟಕ
ಸ್ಥಳೀಯ ಗ್ರಾಮ ಹಾಗೂ ಹನುಮನಾಳದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಯಲಬುರ್ಗಾ ತಾಲೂಕು ಚಿಕ್ಕಮ್ಯಾಗೇರಿಯ ರಂಗಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಯಿಂದ ಬೀದಿ ನಾಟಕ ಪ್ರದರ್ಶನ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ದಲಿತರ ಮೇಲಿನ ಕಿರುಕುಳ, ಇವುಗಳ ಪರಿಹಾರಕ್ಕೆ ಜಾಗತಿ ಕುರಿತಾದ ಜಾನಪದ ಮತ್ತು ಕಿರು ನಾಟಕ ಪ್ರದರ್ಶನಗೊಂಡವು. ಸಂಸ್ಥೆಯ ಅಧ್ಯಕ್ಷ ಕಾಳೇಶ ಕಮ್ಮಾರ, ಸಂಗಮೇಶ, ಕಲಾವಿದರಾದ ಶರಣಪ್ಪ ಓಜನಹಳ್ಳಿ, ರಮೇಶ ಸಂಗನಾಳ, ಹೊನ್ನಪ್ಪ ಕುದರಿಮೋತಿ, ಜೈತನುಬೀ ಬೆದವಟ್ಟಿ, ಸುಮಿತ್ರಾ ಕಂಪ್ಲಿ ಸೇರಿ ಇತರರು ಇದ್ದರು.
ವಿಕ ಸುದ್ದಿಲೋಕ 27 Feb 2016, 7:35 am