ಆ್ಯಪ್ನಗರ

ಬೀಳ್ಕೊಡುಗೆ ಸಮಾರಂಭ: ತಟ್ಟೆ ವಿತರಣೆ

ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ನಂ.3 ಶಾಲೆಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. ಬರಹಗಾರ ಎಸ್.ಕೆ.ದಾನಕೈ, ಪ.ಪಂ.ಸದಸ್ಯ ಮಲ್ಲೇಶಗೌಡ ಮಾಲಿಪಾಟೀಲ್ ಮಾತನಾಡಿದರು.

ವಿಕ ಸುದ್ದಿಲೋಕ 26 Mar 2016, 7:51 am
ಯಲಬುರ್ಗಾ; ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ನಂ.3 ಶಾಲೆಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. ಬರಹಗಾರ ಎಸ್.ಕೆ.ದಾನಕೈ, ಪ.ಪಂ.ಸದಸ್ಯ ಮಲ್ಲೇಶಗೌಡ ಮಾಲಿಪಾಟೀಲ್ ಮಾತನಾಡಿದರು.
Vijaya Karnataka Web
ಬೀಳ್ಕೊಡುಗೆ ಸಮಾರಂಭ: ತಟ್ಟೆ ವಿತರಣೆ


ಮುಖ್ಯ ಶಿಕ್ಷಕಿ ರೇಣುಕಾ ಓಲಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಸಂಯೋಜಕ ಕನಕಪ್ಪ ಕಂಬಳಿ, ಅಕ್ಷರ ದಾಸೋಹ ಅಧಿಕಾರಿ ಅಶೋಕ ಪತ್ತಾರ, ಬರಹಗಾರ ಮುನಿಯಪ್ಪ ಹುಬ್ಬಳ್ಳಿ, ಮುಖಂಡರಾದ ಈರನಗೌಡ ಬನ್ನಪ್ಪಗೌಡ, ಕಲ್ಲಯ್ಯ ಸರಗಣಾಚಾರ,ಅಯ್ಯಪ್ಪ ಸಜ್ಜನ, ಶಿಕ್ಷಕಿಯರಾದ ಗೌರಮ್ಮ ಬೇಲೇರಿ, ಗಿರಿಜಮ್ಮ ಹಟ್ಟಿ, ಶಾಂತಾ ಮಡಿವಾಳರ್, ಗವಿಸಿದ್ದಮ್ಮ ಕೊಡಗಲಿ, ಸಾವಿತ್ರಿ ಅಂಬ್ಲಿ, ಪ್ರೇಮಾ ಜಿ., ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಪ್ರಗತಿಪರ ರೈತ ಮುಖಂಡ ಅಮರಪ್ಪ ಕಲಬುರಗಿ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ