ಆ್ಯಪ್ನಗರ

ವಾಚ್‌ಮನ್ ಮೇಲೆ ಹಲ್ಲೆ: ಹೋರಿಗಳ ಕಳ್ಳತನ

ಇಲ್ಲಿನ ಅರಣ್ಯ ಇಲಾಖೆ ಕಚೇರಿ ಬಳಿಯ ಜಿತೇಂದ್ರ ತಾಲೇಡ್ ಅವರ ಡೈರಿ ಫಾರ್ಮ್‌ನಲ್ಲಿದ್ದ ವಾಚ್‌ಮನ್ ಮೇಲೆ ಹಲ್ಲೆ ಮಾಡಿದ ಉತ್ತರ ಪ್ರದೇಶ ಮೂಲದ ದರೋಡೆಕೋರರು, ಶನಿವಾರ ರಾತ್ರಿ ಎರಡು ಹೋರಿಗಳನ್ನು ಕದ್ದು ಪರಾರಿಯಾಗಿದ್ದಾರೆ.

ವಿಕ ಸುದ್ದಿಲೋಕ 27 Jun 2016, 7:18 am
ಕೊಪ್ಪಳ ; ಇಲ್ಲಿನ ಅರಣ್ಯ ಇಲಾಖೆ ಕಚೇರಿ ಬಳಿಯ ಜಿತೇಂದ್ರ ತಾಲೇಡ್ ಅವರ ಡೈರಿ ಫಾರ್ಮ್‌ನಲ್ಲಿದ್ದ ವಾಚ್‌ಮನ್ ಮೇಲೆ ಹಲ್ಲೆ ಮಾಡಿದ ಉತ್ತರ ಪ್ರದೇಶ ಮೂಲದ ದರೋಡೆಕೋರರು, ಶನಿವಾರ ರಾತ್ರಿ ಎರಡು ಹೋರಿಗಳನ್ನು ಕದ್ದು ಪರಾರಿಯಾಗಿದ್ದಾರೆ.
Vijaya Karnataka Web
ವಾಚ್‌ಮನ್ ಮೇಲೆ ಹಲ್ಲೆ: ಹೋರಿಗಳ ಕಳ್ಳತನ


ಹಲ್ಲೆಯಲ್ಲಿ ವಾಚಮನ್ ಗವಿಸಿದ್ದಯ್ಯ ಹಿರೇಮಠ (55) ತೀವ್ರ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಕದ್ದ ಹೋರಿಗಳನ್ನು ದರೋಡೆಕೋರರು ಲಾರಿಯಲ್ಲಿ ಸಾಗಿಸಿದ್ದಾರೆ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ