ಆ್ಯಪ್ನಗರ

ಪರಿಹಾರ ಕೊಡಿ: ಸಿಎಂ ಗೆ ಯಲ್ಲಾಲಿಂಗನ ತಾಯಿ ಮನವಿ

ತಮ್ಮ ಮಗನ ಕೊಲೆ ನಂತರ ಇಡೀ ಕುಟುಂಬ ಸಂಕಷ್ಟದಲ್ಲಿದ್ದು, ಅಗತ್ಯ ಪರಿಹಾರ ನೀಡುವಂತೆ ಆಗ್ರಹಿಸಿ, ಸಿಎಂ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿ ಯಲ್ಲಾಲಿಂಗನ ತಾಯಿ ಕೆಂಚಮ್ಮ ಅವರು ಸೋಮವಾರ ಮನವಿ ಸಲ್ಲಿಸಿದರು.

ವಿಕ ಸುದ್ದಿಲೋಕ 30 Aug 2016, 8:31 am
ಕೊಪ್ಪಳ; ತಮ್ಮ ಮಗನ ಕೊಲೆ ನಂತರ ಇಡೀ ಕುಟುಂಬ ಸಂಕಷ್ಟದಲ್ಲಿದ್ದು, ಅಗತ್ಯ ಪರಿಹಾರ ನೀಡುವಂತೆ ಆಗ್ರಹಿಸಿ, ಸಿಎಂ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿ ಯಲ್ಲಾಲಿಂಗನ ತಾಯಿ ಕೆಂಚಮ್ಮ ಅವರು ಸೋಮವಾರ ಮನವಿ ಸಲ್ಲಿಸಿದರು.
Vijaya Karnataka Web
ಪರಿಹಾರ ಕೊಡಿ: ಸಿಎಂ ಗೆ ಯಲ್ಲಾಲಿಂಗನ ತಾಯಿ ಮನವಿ


‘‘ಪತಿ ಕೂಡ ಹಿಂದೆಯೇ ಮತಪಟ್ಟಿದ್ದಾರೆ. ಕಷಿ ಚಟುವಟಿಕೆಗಾಗಿ ವಿಜಯಾ ಬ್ಯಾಂಕಿನಲ್ಲಿ 8 ಲಕ್ಷ ರೂ. ಹಾಗೂ ಹುಲಿಹೈದರ್ ಎಸ್‌ಬಿಎಚ್ ಶಾಖೆಯಲ್ಲಿ ಬೆಳೆಸಾಲ ಮಾಡಲಾಗಿದೆ. ಈ ಸಾಲ ಮರಪಾವತಿಸುವುದು ತಮ್ಮಿಂದ ಸಾಧ್ಯವಾಗಿಲ್ಲ. ಕೋರ್ಟ್‌ನಿಂದ ಸಮನ್ಸ್ ಬಂದಿವೆ. ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದು, ಬ್ಯಾಂಕ್ ಸಾಲ ಮನ್ನಾ ಮಾಡಬೇಕು. ಕುಟುಂಬ ನಿರ್ವಹಣೆಗೆ ಅಗತ್ಯ ಪರಿಹಾರ ನೀಡಬೇಕು’’ ಎಂದು ಕೋರಿದರು. ‘‘ಮನವಿ ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ’’ ಎಂದು ಪ್ರಗತಿಪರ ಸಂಘಟನೆ ಕಾರ್ಯಕರ್ತರಾದ ಬಸವರಾಜ ಶೀಲವಂತರ್ ಹಾಗೂ ಮುದಿಯಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ