ಆ್ಯಪ್ನಗರ

ಲಾರಿ ಚಾಲಕ ಸಾವು

ತಾಲೂಕಿನ ಕ್ಯಾದಿಗುಪ್ಪಾ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿ ಚಾಲಕರೊಬ್ಬರು ಹದಯಾಘಾತದಿಂದ ಗುರುವಾರ ಸಂಜೆ ಮತಪಟ್ಟಿದ್ದಾರೆ.

ವಿಕ ಸುದ್ದಿಲೋಕ 31 Dec 2016, 8:11 am
ಕುಷ್ಟಗಿ (ಕೊಪ್ಪಳ): ತಾಲೂಕಿನ ಕ್ಯಾದಿಗುಪ್ಪಾ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿ ಚಾಲಕರೊಬ್ಬರು ಹದಯಾಘಾತದಿಂದ ಗುರುವಾರ ಸಂಜೆ ಮತಪಟ್ಟಿದ್ದಾರೆ.
Vijaya Karnataka Web
ಲಾರಿ ಚಾಲಕ ಸಾವು


ಮಹಾರಾಷ್ಟ್ರದ ಲಾಥೂರ್ ಜಿಲ್ಲೆ ತಲನಿ ಗ್ರಾಮದ ಬಾಲಾಜಿ ದಳವಿ(40) ಮತರು. ಲಾರಿಯಲ್ಲಿ ಇಬ್ಬರು ಚಾಲಕರು ಮತ್ತು ಕ್ಲೀನರ್ ಇದ್ದರು. ಲಾರಿಯಲ್ಲೇ ಮಲಗಿದ್ದ ಚಾಲಕ ಬಾಲಾಜಿ ದಳವಿ ಅವರನ್ನು ಬಿಟ್ಟು ಉಳಿದಿಬ್ಬರು ಡಾಭಾದಲ್ಲಿ ಊಟಕ್ಕೆ ತೆರಳಿದ್ದರು. ಮಲಗಿದ ಸ್ಥಿತಿಯಲ್ಲೇ ಚಾಲಕ ದಳವಿ ಹದಯಾಘಾತ ಅನುಭವಿಸಿ ಮತಪಟ್ಟಿದ್ದಾರೆ. ಮಾಹಿತಿ ಆಧರಿಸಿ, ಸ್ಥಳಕ್ಕೆ ಭೇಟಿನೀಡಿದ ಪೊಲೀಸರು ವಿಚಾರಣೆ ನಡೆಸಿದರು. ಚಾಲಕನ ಪುತ್ರ ಪವನ್ ದಳವಿ ನೀಡಿರುವ ದೂರು ಆಧರಿಸಿ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ