ಆ್ಯಪ್ನಗರ

ಗಂಗಾವತಿಯ ಅರಣ್ಯ ಇಲಾಖೆ ಭದ್ರತಾ ಸಿಬ್ಬಂದಿ ನೇಣು ಬಿಗಿದು ಆತ್ಮಹತ್ಯೆ

ಗಂಗಾವತಿಯ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ನಿವೃತ್ತಿಗೆ ನಾಲ್ಕು ತಿಂಗಳು ಬಾಕಿಯಿರುವಾಗಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.

Vijaya Karnataka Web 18 Jan 2021, 12:33 pm
ಕೊಪ್ಪಳ: ಗಂಗಾವತಿಯ ಅರಣ್ಯ ಇಲಾಖೆ ಭದ್ರತಾ ಸಿಬ್ಬಂದಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.18ರಂದು ನಡೆದಿದೆ.
Vijaya Karnataka Web ಮಲ್ಲಿಕಾರ್ಜುನ


ಮಲ್ಲಿಕಾರ್ಜುನ ( 59 ) ಮೃತ ಪಟ್ಟವರು. ಸುಮಾರು 20 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕಾವಲುಗಾರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇನ್ನೂ ನಾಲ್ಕು ತಿಂಗಳು ಮಾತ್ರ ನಿವೃತ್ತಿಗೆ ಬಾಕಿ ಉಳಿದಿತ್ತು.
ಮೈಸೂರು: ಮನೆಯವರಿಗೆ ಡೆತ್‌ನೋಟ್‌ ವಾಟ್ಸ್‌ಆ್ಯಪ್ ಮಾಡಿ ವ್ಯಾಪಾರಿ ಆತ್ಮಹತ್ಯೆ

ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಬಂದಿರುವ ಮಲ್ಲಿಕಾರ್ಜುನ, ಸೋಮವಾರ ಬೆಳಗಿನ ಜಾವ ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಗಂಗಾವತಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ನನ್ನ ಅಂತ್ಯಕ್ರಿಯೆಗೆ ಬನ್ನಿ, ಮಗನನ್ನು ಕಾಪಾಡಿ ಕುಮಾರಣ್ಣ'; ಡೆತ್ ನೋಟ್ ಬರೆದು ಆಟೋ ಚಾಲಕ ಆತ್ಮಹತ್ಯೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ