ಆ್ಯಪ್ನಗರ

ಪಿಸ್ತೂಲ್‌ ತೋರಿಸಿ ಗ್ರಾ. ಪಂ ಸದಸ್ಯರ ಅಪಹರಣ

ಆನೆಗೊಂದಿಯ ದುರ್ಗಾದೇವಿ ಬೆಟ್ಟದ ಬಳಿ ಪಿಸ್ತೂಲ್ ತೋರಿಸಿ ವಾಹನ ಸಮೇತ ಏಳು ಜನ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಅಪಹರಿಸಲಾಗಿದೆ.

Vijaya Karnataka Web 31 Dec 2017, 2:57 pm
ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿಯ ದುರ್ಗಾದೇವಿ ಬೆಟ್ಟದ ಬಳಿ ಪಿಸ್ತೂಲ್ ತೋರಿಸಿ ವಾಹನ ಸಮೇತ ಏಳು ಜನ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಅಪಹರಿಸಲಾಗಿದೆ.
Vijaya Karnataka Web grama panchayat members kidnap
ಪಿಸ್ತೂಲ್‌ ತೋರಿಸಿ ಗ್ರಾ. ಪಂ ಸದಸ್ಯರ ಅಪಹರಣ


ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರು ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಹಿನ್ನೆಲೆಯಲ್ಲಿಇಲ್ಲಿಗೆ ಆಗಮಿಸಿದ್ದರು.

ವಿರೋಧ ಗುಂಪಿನವರು ಆಗಮಿಸಿ ನಾಲ್ವರು ಮಹಿಳಾ ಸದಸ್ಯರು, ಒಬ್ಬ ಪುರುಷ ಸದಸ್ಯ ಸೇರಿದಂತೆ 7 ಸದಸ್ಯರು ಹಾಗೂ ವಾಹನವನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ