ಆ್ಯಪ್ನಗರ

ಖುರಾನ್ ಬೋಧಿಸಲೆಂದು ಸೌದಿಗೆ ಹೋದ ಮಹಿಳೆಗೆ ಕಿರುಕುಳ: ತವರಿಗೆ ವಾಪಸ್ಸಾದ ಸಂತ್ರಸ್ತೆ

ಸೌದಿ ಅರೇಬಿಯಾದಲ್ಲಿ ಕಿರುಕುಳಕ್ಕೊಳಗಾದ ಮಹಿಳೆ ಚಾಂದ್ ಸುಲ್ತಾನ್ ಬಾಬುಜಾನ್ ತವರಿಗೆ ವಾಪಸ್ಸಾಗಿದ್ದಾರೆ.

ವಿಕ ಸುದ್ದಿಲೋಕ 10 Aug 2017, 3:12 pm
ಕೊಪ್ಪಳ : ಸೌದಿ ಅರೇಬಿಯಾದಲ್ಲಿ ಕಿರುಕುಳಕ್ಕೊಳಗಾದ ಮಹಿಳೆ ಚಾಂದ್ ಸುಲ್ತಾನ್ ಬಾಬುಜಾನ್ ತವರಿಗೆ ವಾಪಸ್ಸಾಗಿದ್ದಾರೆ.
Vijaya Karnataka Web koppala woman return from soudi
ಖುರಾನ್ ಬೋಧಿಸಲೆಂದು ಸೌದಿಗೆ ಹೋದ ಮಹಿಳೆಗೆ ಕಿರುಕುಳ: ತವರಿಗೆ ವಾಪಸ್ಸಾದ ಸಂತ್ರಸ್ತೆ


ಖುರಾನ್ ಬೋಧಿಸಲೆಂದು ಸೌದಿ ಅರೇಬಿಯಾಗೆ ಏಜೆಂಟ್ ಮೂಲಕ ತೆರಳಿದ್ದರು. ಚಾಂದ್ ಸುಲ್ತಾನ್ ಸ್ವದೇಶಕ್ಕೆ ಮರಳಿ ಬರಲು ಸಂಸದ ಸಂಗಣ್ಣ ಕರಡಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೂಲಕ ಪ್ರಯತ್ನ ನಡೆದಿತ್ತು. ಇದೀಗ ಮಹಿಳೆ ಸುರಕ್ಷಿತವಾಗಿ ತವರೂರಿಗೆ ಮರಳಿದ್ದು, ಮನೆಯವರಲ್ಲಿ ಸಂತಸ ಮೂಡಿದೆ.

ಖುರಾನ್ ಬೋಧಿಸಲೆಂದು ಸೌದಿ ಅರೇಬಿಯಾಕ್ಕೆ ಕರೆದುಕೊಂಡು ಹೋಗಿ ಮನೆಗೆಲಸಮಾಡಿಸುತ್ತಿದ್ದರು. ಗೆಸ್ಟ್ ಹೌಸ್‌ನಲ್ಲಿ ಕೂಡಿಹಾಕಿ ಕಿರುಕುಳ ನೀಡುತ್ತಿದ್ದರು. ಊಟಕ್ಕೆಂದು ಕೇವಲ ಎರಡು ಬ್ರೇಡ್ ಕೊಡುತ್ತಿದ್ದರು. ಅಲ್ಲದೆ ಜೈಲಿನ ಖೈದಿಗಳಂತೆ ನೋಡಿಕೊಳ್ಳತ್ತಿದ್ದರು. ಇನ್ಮುಂೆ ಸೌದಿಗೆ ತಿರಳುವುದಿಲ್ಲ ಎಂದು ಚಾಂದ್ ಸುಲ್ತಾನ್ ನೋವಿನಿಂದ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ