ಆ್ಯಪ್ನಗರ

ರಾಘವೇಂದ್ರ ಶ್ರೀಗಳ ಪೂರ್ವಾರಾಧನೆ

ನಗರದ ರಾಘವೇಂದ್ರ ಮಠದಲ್ಲಿ ಶ್ರೀರಾಘವೇಂದ್ರ ತೀರ್ಥರ ಆರಾಧನೆ ನಿಮಿತ್ತ ಸೋಮವಾರ ಪೂರ್ವಾರಾಧನೆ ನಡೆಯಿತು.

Vijaya Karnataka 28 Aug 2018, 5:00 am
ಗಂಗಾವತಿ : ನಗರದ ರಾಘವೇಂದ್ರ ಮಠದಲ್ಲಿ ಶ್ರೀರಾಘವೇಂದ್ರ ತೀರ್ಥರ ಆರಾಧನೆ ನಿಮಿತ್ತ ಸೋಮವಾರ ಪೂರ್ವಾರಾಧನೆ ನಡೆಯಿತು.
Vijaya Karnataka Web KPL-KPL27CM04


ಆರಾಧನೆ ನಿಮಿತ್ತ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಅಲಂಕಾರ, ಅರ್ಚನೆ, ಹಸ್ತೋದಕ, ಬ್ರಾಹ್ಮಣ ಸಂತರ್ಪಣೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ದೇವಸ್ಥಾನ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾಜದವರಾದ ಪಂಡಿತ ಜೈರಾಮ ಆಚಾರ್‌, ರಾಮಕೃಷ್ಣ ಜಾಹಗೀದಾರ, ಪ್ರಭಾಕರರಾವ್‌, ಡಾ.ಮಧುಸೂದನ, ಗೋಪಾಲಕೃಷ್ಣ ಹೇರೂರು, ಸುಧೀಂದ್ರ ನವಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ