ಆ್ಯಪ್ನಗರ

ರೈಲು ಡಿಕ್ಕಿ ಹೊಡೆದು ಸಿಬ್ಬಂದಿ ಸಾವು

ಹಲಗೇರಿ ಗ್ರಾಮದ ಬಳಿ ಕರ್ತವ್ಯ ನಿರತ ರೈಲ್ವೆ ಸಿಬ್ಬಂದಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

Vijaya Karnataka Web 2 Feb 2018, 7:12 pm
ಕೊಪ್ಪಳ: ಹಲಗೇರಿ ಗ್ರಾಮದ ಬಳಿ ಕರ್ತವ್ಯ ನಿರತ ರೈಲ್ವೆ ಸಿಬ್ಬಂದಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
Vijaya Karnataka Web rail crashrailway employee death
ರೈಲು ಡಿಕ್ಕಿ ಹೊಡೆದು ಸಿಬ್ಬಂದಿ ಸಾವು


ದೇವಪ್ಪ ಚಲವಾದಿ ( 35) ಮೃತಪಟ್ಟವರು. ಅವರು ರೈಲ್ವೆ ಕೀ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ಹಳಿಯಲ್ಲಿ ರೈಲು ಬರುತ್ತಿತ್ತು. ದೇವಪ್ಪ ಪಕ್ಕದ ಹಳಿ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ.
ಗದಗ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ