ಆ್ಯಪ್ನಗರ

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಇಲ್ಲಿಯ ಪ.ಪಂ.ಆಡಳಿತ ವರ್ಗದವರು ಆರಣ್ಯ ಇಲಾಖೆಯ ಸಹಯೋಗದೊಂದಿಗೆ ಭಾನುವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ವಿಕ ಸುದ್ದಿಲೋಕ 7 Jun 2016, 5:38 am
ತಾವರಗೇರಾ; ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಇಲ್ಲಿಯ ಪ.ಪಂ.ಆಡಳಿತ ವರ್ಗದವರು ಆರಣ್ಯ ಇಲಾಖೆಯ ಸಹಯೋಗದೊಂದಿಗೆ ಭಾನುವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
Vijaya Karnataka Web world environment day
ವಿಶ್ವ ಪರಿಸರ ದಿನಾಚರಣೆ


ಪ.ಪಂ. ಮುಖ್ಯಾಧಿಖಾರಿ ಮೌಲಾಸಾಬ್, ಬಸವಣ್ಣ ಕ್ಯಾಂಪ್‌ಗೆ ಹೊಂದಿಕೊಂಡ ರಾಜ್ಯ ಹೆದ್ದಾರಿ ಪಕ್ಕ ಸಸಿ ನೆಟ್ಟರು. ಬಳಿಕ ಮಾತನಾಡಿದರು.

ಆರಣ್ಯ ಇಲಾಖೆಯ ಸಿಬ್ಬಂದಿ ಸಲಾಂ ಸಾಬ್, ಪಂಚಾಯಿತಿ ಸಿಬ್ಬಂದಿ ಖಾಜಾಹುಸೇನ್, ಶರಣಬಸವರಾಜ ಸೈಂದರ್, ಮುಖಂಡರಾದ ಶಾಮಸುಂದರ ಮೀರಜ್‌ಕರ್, ಉಮೇಶ ಉಪ್ಪಳ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ