ಆ್ಯಪ್ನಗರ

ಸೆರೆ ಹಿಡಿಯುವಾಗಲೇ ಮೊಟ್ಟೆಯಿಟ್ಟ ನಾಗರಹಾವು!

ನಾಗರ ಹಾವೊಂದನ್ನು ಹಿಡಿದು ಸಾಗಿಸುವ ವೇಳೆ 14 ಮೊಟ್ಟೆಗಳನ್ನಿಟ್ಟು ಆಚ್ಚರಿ ಮೂಡಿಸಿದೆ.

Vijaya Karnataka Web 22 Mar 2019, 10:16 am
ಮದ್ದೂರು: ಪಟ್ಟಣದ ಶಿಕ್ಷಕರ ಬಡಾವಣೆಯ ರವಿ ಎಂಬುವವರ ಮನೆಯ ಆವರಣದಲ್ಲಿ ಗುರುವಾರ ನಾಗರ ಹಾವೊಂದನ್ನು ಹಿಡಿದು ಸಾಗಿಸುವ ವೇಳೆ 14 ಮೊಟ್ಟೆಗಳನ್ನಿಟ್ಟು ಆಚ್ಚರಿ ಮೂಡಿಸಿದೆ.
Vijaya Karnataka Web nagarahavu


ಸ್ಥಳಕ್ಕಾಗಮಿಸಿದ ಉರಗಪ್ರೇಮಿ ಪ್ರಸನ್ನಕುಮಾರ್ ನಾಗರಹಾವನ್ನು ಹಿಡಿದು ಚೀಲಕ್ಕೆ ಹಾಕಿ ಸಾಗಿಸುವ ವೇಳೆ ಹಾವು ಮೊಟ್ಟೆಗಳನ್ನು ಇಟ್ಟಿತು.

ಹಾವನ್ನು ಅರಣ್ಯಕ್ಕೆ ಬಿಡಲಾಗಿದ್ದು, ಮೊಟ್ಟೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ