ಆ್ಯಪ್ನಗರ

ವಿದೇಶಿ ಉದ್ಯೋಗ ತೊರೆದು ಚುನಾವಣೆಗೆ ಸ್ಪರ್ಧೆ

ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಎಂಜಿನಿಯರ್ಸ್‌ ಪಕ್ಷದ ಅಭ್ಯರ್ಥಿ ಸಂತೋಷ್‌ ವಿದೇಶಿ ಉದ್ಯೋಗವನ್ನೇ ತೊರೆದಿದ್ದಾರೆ.

Vijaya Karnataka 3 Apr 2019, 5:00 am
ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಎಂಜಿನಿಯರ್ಸ್‌ ಪಕ್ಷದ ಅಭ್ಯರ್ಥಿ ಸಂತೋಷ್‌ ವಿದೇಶಿ ಉದ್ಯೋಗವನ್ನೇ ತೊರೆದಿದ್ದಾರೆ.
Vijaya Karnataka Web compete for election abstaining foreign employment
ವಿದೇಶಿ ಉದ್ಯೋಗ ತೊರೆದು ಚುನಾವಣೆಗೆ ಸ್ಪರ್ಧೆ


ಆಫ್ರಿಕಾದ ಮಿಜಾನ್‌ ತೆಪಿ ಯೂನಿವರ್ಸಿಟಿಯಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿದ್ದ ಸಂತೋಷ್‌, ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

2006ರಲ್ಲಿ ಮಂಡ್ಯದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ಪದವಿ, 2013ರಲ್ಲಿ ಹಾಸನ ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಟೆಕ್‌ ಪದವಿ, 2016ರಿಂದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಪಿಎಚ್‌ಡಿ ಪಡೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ