ಆ್ಯಪ್ನಗರ

ನೋಟು ಬದಲು ದಂಧೆ: ಕಮಿಷನ್‌ ಆಸೆಗೆ ಹತ್ತು ಲಕ್ಷ ರೂ.ಲಾಸ್‌

ಮಳವಳ್ಳಿಯಲ್ಲಿ ಕಪ್ಪು-ಬಿಳುಪು ಹಣದ ದಂಧೆಯಲ್ಲಿ ಕಮಿಷನ್‌ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಹತ್ತು ಲಕ್ಷ ರೂ. ಕಳೆದುಕೊಂಡಿದ್ದಾರೆ. ಶ್ರೀನಿವಾಸ್‌ ಎಂಬವರು ಹಣ ಕಳೆದುಕೊಂಡವರು.

ವಿಕ ಸುದ್ದಿಲೋಕ 15 Dec 2016, 1:10 pm
ಮಂಡ್ಯ: ಮಳವಳ್ಳಿಯಲ್ಲಿ ಕಪ್ಪು-ಬಿಳುಪು ಹಣದ ದಂಧೆಯಲ್ಲಿ ಕಮಿಷನ್‌ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಹತ್ತು ಲಕ್ಷ ರೂ. ಕಳೆದುಕೊಂಡಿದ್ದಾರೆ. ಶ್ರೀನಿವಾಸ್‌ ಎಂಬವರು ಹಣ ಕಳೆದುಕೊಂಡವರು.
Vijaya Karnataka Web currency exchange in mandya person lost rs10 lakh
ನೋಟು ಬದಲು ದಂಧೆ: ಕಮಿಷನ್‌ ಆಸೆಗೆ ಹತ್ತು ಲಕ್ಷ ರೂ.ಲಾಸ್‌


ಶೇ 20 ಕಮಿಷನ್‌ ನೀಡುವುದಾಗಿ ಹೇಳಿ ಶ್ರೀನಿವಾಸ್‌ ಎಂಬ ವ್ಯಕ್ತಿ ಎರಡು ಸಾವಿರ ರೂ.ಮುಖಬೆಲೆಯ ಹತ್ತು ಲಕ್ಷ ರೂ. ಪಡೆದುಕೊಂಡಿದ್ದಾರೆ. ಹಣ ತೆಗೆದುಕೊಂಡು ಹೋಗುತ್ತಿರಬೇಕಾದರೆ ನಮ್ಮ ಕಾರ್‌ಗೆ ಮೊಟ್ಟೆ ಹೊಡೆದು ಹಣ ದೋಚಿರುವುದಾಗಿ ಹಣ ಕಳೆದುಕೊಂಡಿರುವ ಶ್ರೀನಿವಾಸ್‌ ಕಿರುಗಾವಲು ಠಾಣೆಗೆ ದೂರು ನೀಡಿದ್ದಾರೆ.

ನೋಟು ಬದಲಾವಣೆ ದಂಧೆಯಲ್ಲಿ ಸುಮಾರು 57 ಲಕ್ಷ ರೂ. ಮೋಸ ಆಗಿದೆ ಎಂದು ಶ್ರೀನಿವಾಸ್‌ ತಿಳಿಸಿದ್ದಾರೆ. ನೋಟು ಬದಲಾವಣೆಗೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ