ಆ್ಯಪ್ನಗರ

‘ಡ್ರೋನ್‌’ ಬಳಸದಿರಲು ಸೂಚನೆ

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಮಾ.25ರಂದು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಬೃಹತ್‌ ಮೆರವಣಿಗೆಯ ಚಿತ್ರೀಕರಣಕ್ಕೆ ಡ್ರೋನ್‌ ಕ್ಯಾಮೆರಾ ಬಳಸದಂತೆ ಸೂಚಿಸಲಾಗಿದೆ.

Vijaya Karnataka 25 Mar 2019, 5:00 am
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಮಾ.25ರಂದು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಬೃಹತ್‌ ಮೆರವಣಿಗೆಯ ಚಿತ್ರೀಕರಣಕ್ಕೆ ಡ್ರೋನ್‌ ಕ್ಯಾಮೆರಾ ಬಳಸದಂತೆ ಸೂಚಿಸಲಾಗಿದೆ.
Vijaya Karnataka Web dont use drone notice
‘ಡ್ರೋನ್‌’ ಬಳಸದಿರಲು ಸೂಚನೆ


ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಸಚಿವರು ಮತ್ತಿತರು ಗಣ್ಯರು ಪಾಲ್ಗೊಳ್ಳುವ ಈ ಮೆರವಣಿಗೆಯ ದೃಶ್ಯಗಳನ್ನು ಮಧ್ಯಮಗಳು ಅಥವಾ ಖಾಸಗಿಯವರು ಡ್ರೋನ್‌ ಕ್ಯಾಮೆರಾ ಬಳಸಿ ಚಿತೀಕರಿಸದಂತೆ ಮಂಡ್ಯ ಉಪವಿಭಾಗದ ಡಿವೈಎಸ್ಪಿಯವರು ಸೂಚಿಸಿದ್ದು, ಈ ಬಗ್ಗೆ ವಾರ್ತಾ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ