ಮಂಡ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಇಲ್ಲ ಆರೋಪಿಗೆ 9 ವರ್ಷ ಜೈಲು ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ಮಂಡ್ಯದ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.
ಮಳವಳ್ಳಿ ತಾಲೂಕಿನ ರಾಹುಲ್ ಶಿಕ್ಷೆಗೊಳಗಾದ ಆರೋಪಿ. ಈತ 2017ರಲ್ಲಿ ಅಂಕಪಟ್ಟಿ ಪಡೆಯಲು ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ಹಾಗೂ ಬೆದರಿಕೆ ಹಾಕಿ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದನು. ನಂತರ ಸಿನಿಮಾ ತೋರಿಸಿ ರಾತ್ರಿ ಊರಿಗೆ ಬರುವ ವೇಳೆ ಮಳೆ ಬಂದಿದೆ. ಈ ವೇಳೆ ಅಲ್ಲಿಯೆ ಜಗುಲಿಯ ಮೇಲೆ ಉಳಿದುಕೊಂಡಿದ್ದಾರೆ. ಈ ಸಮಯದಲ್ಲಿ ಅತ್ಯಾಚಾರ ಎಸಗಿದ್ದಾರೆ.
30 ವರ್ಷಗಳ ಪ್ರೀತಿ, 65ರ ಇಳಿ ವಯಸ್ಸಿನಲ್ಲಿ ಮದುವೆ..! ಮೇಲುಕೋಟೆಯಲ್ಲೊಂದು ಅಪರೂಪದ ವಿವಾಹ..!
ಇದಲ್ಲದೆ ಮರುದಿನ ಬೆಳಗ್ಗೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಇರಿಸಿಕೊಂಡು ಅಲ್ಲಿಯೂ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಅಪ್ರಾಪ್ತೆಯ ಪಾಲಕರು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾದೀಶೆ ಐಪಿಸಿ ಸೆಕ್ಷನ್ 366 ರಡಿಯಲ್ಲಿನ ಅಪರಾಧಕ್ಕೆ 2 ವರ್ಷ ಸಜೆ ಮತ್ತು 10 ಸಾವಿರ ರೂ. ದಂಡ, ಪೋಕ್ಸೋ ಕಾಯ್ದೆ ಕಲಂ 4 ರಡಿ ಅಪರಾಧಕ್ಕೆ 7 ವರ್ಷ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಶಬಾನಾ ಬೇಗಂ ಲಾನ್ ಡಿ.1ರಂದು ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸರಕಾರಿ ಅಭಿಯೋಜಕಿ ಪಿ.ಕೆ.ಶಕೀಲಾ ಅಬೂಬಕರ್ ವಕಾಲತು ವಹಿಸಿದ್ದರು.
7.25 ಲಕ್ಷ ಮೌಲ್ಯದ 140.5 ಗ್ರಾಂ ಚಿನ್ನಾಭರಣ ವಶ
ವಿಜಯಪುರ: ಸುಲಿಗೆ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 7.25 ಲಕ್ಷ ಮೌಲ್ಯದ 140.5 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನಗರದ ಅಂಬಾಜಿ ಮಾಣಿಕ ಬೋಸ್ಲೆ, ಅರ್ಜುನ ಶ್ರೀಮಂತ ಕಾಳೆ, ಅಬೂಬಕರ್ ಬಾಷಾಸಾಬ್ ಮದಾರ ಬಂಧಿತ ಆರೋಪಿಗಳು
ಇವರು ನಗರದಲ್ಲಿ ಅನುಮಾಸ್ಪದವಾಗಿ ಅಲೆದಾಡುವ ವೇಳೆಯಲ್ಲಿ ಆದರ್ಶನಗರ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಎಚ್. ಡಿ. ಆನಂದಕುಮಾರ ತಿಳಿಸಿದ್ದಾರೆ.
ಆದರ್ಶನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳವಳ್ಳಿ ತಾಲೂಕಿನ ರಾಹುಲ್ ಶಿಕ್ಷೆಗೊಳಗಾದ ಆರೋಪಿ. ಈತ 2017ರಲ್ಲಿ ಅಂಕಪಟ್ಟಿ ಪಡೆಯಲು ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ಹಾಗೂ ಬೆದರಿಕೆ ಹಾಕಿ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದನು. ನಂತರ ಸಿನಿಮಾ ತೋರಿಸಿ ರಾತ್ರಿ ಊರಿಗೆ ಬರುವ ವೇಳೆ ಮಳೆ ಬಂದಿದೆ. ಈ ವೇಳೆ ಅಲ್ಲಿಯೆ ಜಗುಲಿಯ ಮೇಲೆ ಉಳಿದುಕೊಂಡಿದ್ದಾರೆ. ಈ ಸಮಯದಲ್ಲಿ ಅತ್ಯಾಚಾರ ಎಸಗಿದ್ದಾರೆ.
30 ವರ್ಷಗಳ ಪ್ರೀತಿ, 65ರ ಇಳಿ ವಯಸ್ಸಿನಲ್ಲಿ ಮದುವೆ..! ಮೇಲುಕೋಟೆಯಲ್ಲೊಂದು ಅಪರೂಪದ ವಿವಾಹ..!
ಇದಲ್ಲದೆ ಮರುದಿನ ಬೆಳಗ್ಗೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಇರಿಸಿಕೊಂಡು ಅಲ್ಲಿಯೂ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಅಪ್ರಾಪ್ತೆಯ ಪಾಲಕರು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾದೀಶೆ ಐಪಿಸಿ ಸೆಕ್ಷನ್ 366 ರಡಿಯಲ್ಲಿನ ಅಪರಾಧಕ್ಕೆ 2 ವರ್ಷ ಸಜೆ ಮತ್ತು 10 ಸಾವಿರ ರೂ. ದಂಡ, ಪೋಕ್ಸೋ ಕಾಯ್ದೆ ಕಲಂ 4 ರಡಿ ಅಪರಾಧಕ್ಕೆ 7 ವರ್ಷ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಶಬಾನಾ ಬೇಗಂ ಲಾನ್ ಡಿ.1ರಂದು ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸರಕಾರಿ ಅಭಿಯೋಜಕಿ ಪಿ.ಕೆ.ಶಕೀಲಾ ಅಬೂಬಕರ್ ವಕಾಲತು ವಹಿಸಿದ್ದರು.
7.25 ಲಕ್ಷ ಮೌಲ್ಯದ 140.5 ಗ್ರಾಂ ಚಿನ್ನಾಭರಣ ವಶ
ವಿಜಯಪುರ: ಸುಲಿಗೆ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 7.25 ಲಕ್ಷ ಮೌಲ್ಯದ 140.5 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನಗರದ ಅಂಬಾಜಿ ಮಾಣಿಕ ಬೋಸ್ಲೆ, ಅರ್ಜುನ ಶ್ರೀಮಂತ ಕಾಳೆ, ಅಬೂಬಕರ್ ಬಾಷಾಸಾಬ್ ಮದಾರ ಬಂಧಿತ ಆರೋಪಿಗಳು
ಇವರು ನಗರದಲ್ಲಿ ಅನುಮಾಸ್ಪದವಾಗಿ ಅಲೆದಾಡುವ ವೇಳೆಯಲ್ಲಿ ಆದರ್ಶನಗರ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಎಚ್. ಡಿ. ಆನಂದಕುಮಾರ ತಿಳಿಸಿದ್ದಾರೆ.
ಆದರ್ಶನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.