ಆ್ಯಪ್ನಗರ

ಭೋವಿ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಒತ್ತಾಯ

ಭೋವಿ ಸಮುಧಿದಾಧಿಯಕ್ಕೆ ರಕ್ಷಣೆ ನೀಡುಧಿವಂತೆ ಒತ್ತಾಧಿಯ ವಿಕ ಸುದ್ದಿಲೋಕ ಮಂಡ್ಯ ಜಿಲ್ಲೆಯಲ್ಲಿ ಸೂಕ್ತ ಭದ್ರತೆಯಿಲ್ಲದೆ ಬದುಕು ಸಾಗಿಸುತ್ತಿರುವ ಭೋವಿ ಸಮುದಾಯದವರಿಗೆ ರಕ್ಷಣೆ ...

Vijaya Karnataka 26 Jun 2019, 5:00 am
ಮಂಡ್ಯ: ಜಿಲ್ಲೆಯಲ್ಲಿ ಸೂಕ್ತ ಭದ್ರತೆಯಿಲ್ಲದೆ ಬದುಕು ಸಾಗಿಸುತ್ತಿರುವ ಭೋವಿ ಸಮುದಾಯದವರಿಗೆ ರಕ್ಷಣೆ ನೀಡಬೇಕು ಎಂದು ಭಾರಧಿತೀಯ ಭೋವಿ ಜನಾಂಗದ ಪರಿಧಿಷತ್‌ ಜಿಲ್ಲಾಧಿಧ್ಯಕ್ಷ ಟಿ.ಸಿ.ಗುರಪ್ಪ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
Vijaya Karnataka Web give protection to bhovi community says tc gurappa
ಭೋವಿ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಒತ್ತಾಯ


''ಬೋವಿ ಸಮುದಾಯದವರು ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುಧಿತ್ತಿದ್ದಾರೆ. ಇವಧಿರಾರ‍ಯಧಿರಿಗೂ ಸೂಕ್ತ ಸೌಲಭ್ಯ ಹಾಗೂ ರಕ್ಷಧಿಣೆಧಿಯಿಲ್ಲ. ಕ್ವಾರಿ ಮಾಲೀಧಿಕರು ಅವಧಿರನ್ನು ಭಯ ಹುಟ್ಟಿಸಿ ಜೀತಧಿದಾಧಿಳುಧಿಗಧಿಳಂತೆ ದುಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಭಯದಿಂದ ಯಾರೂ ದೂರು ಕೊಡಲು ಮುಂದೆ ಬರುಧಿತ್ತಿಲ್ಲ,'' ಎಂದು ಮಂಗಧಿಳಧಿವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
ಗೋಷ್ಠಿಯಲ್ಲಿ ಭೋವಿ ಸಮುದಾಯದ ಮುಖಂಡಧಿರಾದ ಶ್ರೀನಿಧಿವಾಸ್‌, ಮಹಧಿದೇವು, ಪಳಧಿನಿಧಿಸ್ವಾಮಿ, ಮುರುಧಿಗೇಶ್‌, ಪುಟ್ಟಧಿಸೋಧಿಮಣ್ಣ, ಚಂದ್ರು ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ