ಮಂಡ್ಯ: ಜೆಡಿಎಸ್ನ ಮಳವಳ್ಳಿ ಶಾಸಕ ಅನ್ನದಾನಿ ಅವರು ಅಧಿಕಾರಿಗಳ ಜತೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ.
ಗಡಯ್ಯನದೊಡ್ಡಿಯಲ್ಲಿ ಶಾಸಕ ಅನ್ನದಾನಿ ಅವರ ಗ್ರಾಮ ವಾಸ್ತವ್ಯದ ಕಾರಣ ಅಧಿಕಾರಿಗಳು ಸುಸ್ತಾಗಿ ಬಿಟ್ಟಿದ್ದಾರೆ.
ರಾತ್ರಿ ಮಲಗಿದ್ದ ಶಾಸಕ ಸಮಸ್ಯೆ ಬಗೆಹರಿಸದೆ ಭರವಸೆ ಕೊಟ್ಟು ಬೆಳಗ್ಗೆ ಜಾಗ ಖಾಲಿ ಮಾಡಿದ್ದಾರೆ.
ಗಡಯ್ಯನದೊಡ್ಡಿಯಲ್ಲಿ ಶಾಸಕ ಅನ್ನದಾನಿ ಅವರ ಗ್ರಾಮ ವಾಸ್ತವ್ಯದ ಕಾರಣ ಅಧಿಕಾರಿಗಳು ಸುಸ್ತಾಗಿ ಬಿಟ್ಟಿದ್ದಾರೆ.
ರಾತ್ರಿ ಮಲಗಿದ್ದ ಶಾಸಕ ಸಮಸ್ಯೆ ಬಗೆಹರಿಸದೆ ಭರವಸೆ ಕೊಟ್ಟು ಬೆಳಗ್ಗೆ ಜಾಗ ಖಾಲಿ ಮಾಡಿದ್ದಾರೆ.