ಆ್ಯಪ್ನಗರ

ಮಂಡ್ಯ ನಗರ ಸೇರಿ ಜಿಲ್ಲೆಯ ಹಲವೆಡೆ ಭಾರಿ ಮಳೆ

​ಮಂಡ್ಯ ನಗರ‌ ಸೇರಿದಂತೆ ಜಿಲ್ಲೆಯ ಹಲವೆಡೆ ಜೋರು ಮಳೆಯಾಗಿದೆ. ವೀಕೆಂಡ್ ಹಾಗೂ ಶನಿವಾರ ಆಗಿದ್ದರಿಂದ ಹೆಚ್ಚು ಜನರು ದೇವಾಲಯ ಹಾಗೂ ಶಾಪಿಂಗ್ಗಾಗಿ ಹೊರಗೆ ಹೋಗಿದ್ದರು. ಅವರೆಲ್ಲರೂ ಮಳೆಗೆ ಸಿಲುಕಿಕೊಂಡಿದ್ದು, ಮಳೆ ನಿಲ್ಲುವವರೆಗೆ ತಾವು ಹೋಗಿದ್ದ ಸ್ಥಳಗಳನ್ನು ಕಾಯುವುದು ಅನಿವಾರ್ಯವಾಗಿತ್ತು.

Vijaya Karnataka Web 25 May 2019, 10:43 pm
ಮಂಡ್ಯ: ಮಂಡ್ಯ ನಗರ‌ ಸೇರಿದಂತೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಜೋರು ಮಳೆ ಬಿದ್ದಿದೆ. ಶುಕ್ರವಾರ ರಾತ್ರಿ ಮದ್ದೂರು ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲೂಕಿನಲ್ಲಿ ಬಿರುಗಾಳಿ ಸಹಿತ ಸುದ್ದಿಗಳನ್ನು ಶನಿವಾರ ರಾತ್ರಿ ಮಂಡ್ಯ ಸೇರಿದಂತೆ ಜಿಲ್ಲೆಯ ಹಲವೆಡೆ ಮುಂದುವರಿದಿತ್ತು.
Vijaya Karnataka Web rain


ರಾತ್ರಿ 8.45ಕ್ಕೆ ಶುರುವಾದ ಮಳೆ ಧಾರಾಕಾರವಾಗಿ ಸುರಿದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಜನರು ಹಾಗೂ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.

ವೀಕೆಂಡ್ ಹಾಗೂ ಶನಿವಾರ ಆಗಿದ್ದರಿಂದ ಹೆಚ್ಚು ಜನರು ದೇವಾಲಯ ಹಾಗೂ ಶಾಪಿಂಗ್ಗಾಗಿ ಹೊರಗೆ ಹೋಗಿದ್ದರು. ಅವರೆಲ್ಲರೂ ಮಳೆಗೆ ಸಿಲುಕಿ ಕೊಂಡಿದ್ದು, ಮಳೆ ನಿಲ್ಲುವವರೆಗೆ ತಾವು ಹೋಗಿದ್ದ ಸ್ಥಳಗಳನ್ನು ಕಾಯುವುದು ಅನಿವಾರ್ಯವಾಗಿತ್ತು.

ಇನ್ನು, ಮಳೆ ಜತೆಗೆ ಗುಡುಗು-ಸಿಡಿಲು ಹಾಗೂ ಬಿರುಗಾಳಿಯು ಹಲವು ಜನರನ್ನು ಬೆಚ್ಚಿಬೀಳಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ