ಆ್ಯಪ್ನಗರ

ಆದಿಚುಂಚನಗಿರಿಯಲ್ಲಿ ಹೆಜ್ಜೇನು ದಾಳಿ

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭಾನುವಾರ ಹಲವು ಭಕ್ತರು ಹೆಜ್ಜೇನು ದಾಳಿಗೆ ನಲುಗಿದ್ದಾರೆ.

ವಿಕ ಸುದ್ದಿಲೋಕ 6 Nov 2016, 8:44 pm
ಮಂಡ್ಯ: ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭಾನುವಾರ ಹಲವು ಭಕ್ತರು ಹೆಜ್ಜೇನು ದಾಳಿಗೆ ನಲುಗಿದ್ದಾರೆ.
Vijaya Karnataka Web honeybee attack at adichunchanagiri
ಆದಿಚುಂಚನಗಿರಿಯಲ್ಲಿ ಹೆಜ್ಜೇನು ದಾಳಿ


ಚುಂಚನಗಿರಿಯ ರಥದ ಬೀದಿಯಲ್ಲಿ ಘಟನ ನಡೆದಿದೆ. ರೊಚ್ಚಿಗೆದ್ದಿದ್ದ ಹೆಜ್ಜೇನ ಹಿಂಡು ಹಲವಾರು ಭಕ್ತರನ್ನು ಕಚ್ಚಿ ಗಾಯಗೊಳಿಸಿದೆ. ಭಾನುವಾರವಾದ್ದರಿಂದ ಭಕ್ತರ ಸಂಖ್ಯೆಯೂ ಹೆಚ್ಚಿತ್ತು.

ಹೆಜ್ಜೇನ ದಾಳಿ ನಂತರ ಭಕ್ತರು ಭಯದಿಂದಲೇ ಓಡಾಡು ಪರಸ್ಥಿತಿ ಉಂಟಾಗಿದೆ. ರಕ್ಷಣೆ ಪಡೆಯಲು ಭಕ್ತರು ಮೈಗೆ ಬಟ್ಟೆ ಸುತ್ತಿಕೊಂಡು ಅಡ್ಡಾಡುತ್ತಿದ್ದಾರೆ. ಅಸ್ವಸ್ಥ ಭಕ್ತರಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ