ಆ್ಯಪ್ನಗರ

ಇಂದು ವಿಕ ಶ್ರಾವಣ ಸಂಭ್ರಮ

ವಿಜಯ ಕರ್ನಾಟಕ ವತಿಯಿಂದ ಮೀನಾ ಎಜುಕೇಷನ್‌ ಟ್ರಸ್ಟ್‌, ಶ್ರೀ ಅರ್ಕೇಶ್ವರ ದೇವಸ್ಥಾನ ಹಾಗೂ ಮುಜರಾಯಿ ಇಲಾಖೆ ಸಹಯೋಗದಲ್ಲಿ 'ವಿಕ ಶ್ರಾವಣ ಸಂಭ್ರಮ' ಕಾರ‍್ಯಕ್ರಮ ಆ. 26ರಂದು ಶ್ರೀ ಅರ್ಕೇಶ್ವರ ದೇವಾಲಯದ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

Vijaya Karnataka 26 Aug 2019, 5:00 am
ಮಂಡ್ಯ: ವಿಜಯ ಕರ್ನಾಟಕ ವತಿಯಿಂದ ಮೀನಾ ಎಜುಕೇಷನ್‌ ಟ್ರಸ್ಟ್‌, ಶ್ರೀ ಅರ್ಕೇಶ್ವರ ದೇವಸ್ಥಾನ ಹಾಗೂ ಮುಜರಾಯಿ ಇಲಾಖೆ ಸಹಯೋಗದಲ್ಲಿ 'ವಿಕ ಶ್ರಾವಣ ಸಂಭ್ರಮ' ಕಾರ‍್ಯಕ್ರಮ ಆ. 26ರಂದು ಶ್ರೀ ಅರ್ಕೇಶ್ವರ ದೇವಾಲಯದ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.
Vijaya Karnataka Web indu vk sravana sambhrama
ಇಂದು ವಿಕ ಶ್ರಾವಣ ಸಂಭ್ರಮ


ಸಾಹಿತಿ ಡಾ.ಎಸ್‌.ಶ್ರೀನಿವಾಸಶೆಟ್ಟಿ ವಿಶೇಷ ಉಪನ್ಯಾಸ ನೀಡುವರು. ನಗರಸಭೆ ಸದಸ್ಯೆ ಕೆ.ವಿದ್ಯಾ, ತಹಸೀಲ್ದಾರ್‌ ನಾಗೇಶ್‌, ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್‌, ಶ್ರೀ ಅರ್ಕೇಶ್ವರ ದೇವಸ್ಥಾನದ ಇಒ ಎಸ್‌.ಆರ್‌.ಅರವಿಂದಬಾಬು, ಉದ್ಯಮಿ ಎಂ.ಆರ್‌.ಮಂಜುನಾಥ್‌, ಮುಖಂಡ ಸೋಮು ಸ್ವರ್ಣಸಂದ್ರ ಅತಿಥಿಗಳಾಗಿ ಆಗಮಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ