ಆ್ಯಪ್ನಗರ

ಚಂದ್ರಗ್ರಹಣ: ವಿಶೇಷ ಕಾವೇರಿ ನದಿ ಸ್ನಾನ

ಚಂದ್ರಗ್ರಹಣ ನಿಮಿತ್ತ ಮಂಡ್ಯ ಜಿಲ್ಲೆ, ಕಾವೇರಿ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು.

ವಿಕ ಸುದ್ದಿಲೋಕ 7 Aug 2017, 3:28 pm
ಮಂಡ್ಯ : ಚಂದ್ರಗ್ರಹಣ ನಿಮಿತ್ತ ಮಂಡ್ಯ ಜಿಲ್ಲೆ, ಕಾವೇರಿ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು.
Vijaya Karnataka Web lunar eclipse special bath at srirangapatna
ಚಂದ್ರಗ್ರಹಣ: ವಿಶೇಷ ಕಾವೇರಿ ನದಿ ಸ್ನಾನ


ಶ್ರೀರಂಗಪಟ್ಟಣದ ಘೋಸಾಯ್ ಘಾಟ್‌ನಲ್ಲಿ ನಡೆಯುವ ವಿಶೇಷ ಪೂಜೆಗೆ ಸಾವಿರಾರು ಭಕ್ತರು ಆಗಮಿಸಲಿದ್ದು, ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಾವೇರಿ ನದಿಯಲ್ಲಿ ಸ್ನಾನ ಮಾಡಿ ನಂತರ ಜಪ ಮಾಡಿ, ಭಕ್ತಿಯಿಂದ ಬೇಡಿಕೊಂಡ್ರೆ ಇಷ್ಟಾರ್ಥ ಸಿದ್ದಿ ಎಂಬ ನಂಬಿಕೆ ಇಲ್ಲಿಗೆ ಭಕ್ತರಲ್ಲಿದೆ.

ಸೋಮವಾರ ರಾತ್ರಿ 11 ಗಂಟೆಗೆ ಪೂಜೆ ಪ್ರಾರಂಭವಾಗಿ, ನಾಳೆ ಬೆಳಗ್ಗೆ ಗ್ರಹಣ ಶಾಂತಿ ಹೋಮದೊಂದಿಗೆ ಮುಕ್ತಾಯವಾಗಲಿದೆ.

ಈ ವಿಶೇಷ ಪೂಜೆಗೆ ಧಾರ್ಮಿಕ ಚಿಂತಕ ಭಾನುಪ್ರಕಾಶ್ ಶರ್ಮ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.

On 7th Aug. lunar eclipse day devotees offering special pooja in Srirangapatna at Mandya District.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ