ಆ್ಯಪ್ನಗರ

ಮದ್ದೂರು: ಬೆಳೆಗೆ ಹಾನಿ

ವಿಕ ಸುದ್ದಿಲೋಕ ಮದ್ದೂರು ತಾಲೂಕಿನ ಹಲವೆಡೆ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯು ರೈತರ ಮೊಗದಲ್ಲಿ ಹರ್ಷ ಮೂಡಿಸುವ ಜತೆಗೆ ಕೆಲವೆಡೆ ಆತಂಕವನ್ನೂ ಸೃಷ್ಟಿಸಿದೆ...

Vijaya Karnataka 23 May 2018, 5:00 am
ಮದ್ದೂರು: ತಾಲೂಕಿನ ಹಲವೆಡೆ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯು ರೈತರ ಮೊಗದಲ್ಲಿ ಹರ್ಷ ಮೂಡಿಸುವ ಜತೆಗೆ ಕೆಲವೆಡೆ ಆತಂಕವನ್ನೂ ಸೃಷ್ಟಿಸಿದೆ.
Vijaya Karnataka Web maddur rain effect the damage to the crop
ಮದ್ದೂರು: ಬೆಳೆಗೆ ಹಾನಿ


ತಾಲೂಕಿನ ವೈದ್ಯನಾಥಪುರ, ಕೆ.ಹೊನ್ನಲಗೆರೆ, ನಗರಕೆರೆ, ಚನ್ನಸಂದ್ರ, ತೊಪ್ಪನಹಳ್ಳಿ, ಕೆಸ್ತೂರು ಸೇರಿದಂತೆ ನಾನಾ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಮತ್ತೊಂದೆಡೆ ರಾಗಿ, ಭತ್ತದ ಬೆಳೆಗೂ ಸ್ವಲ್ಪಮಟ್ಟಿನ ಹಾನಿಯಾಗಿದೆ.

ಪಟ್ಟಣದ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಒಣಗಿನಿಂತಿದ್ದ ಅರಳಿ ಮರದ ಕೊಂಬೆಗಳು ಧರೆಗುರುಳಿದ ಪರಿಣಾಮ ಆಸ್ಪತ್ರೆಯ ಮುಂಭಾಗದಲ್ಲಿನ ಚಾವಣಿಗೆ ಹಾನಿ ಸಂಭವಿಸಿದೆ. ಅದೃಷ್ಟವಶಾತ್‌ ಪ್ರಾಣಾಪಾಯವಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ