ಆ್ಯಪ್ನಗರ

ಮೇಲುಕೋಟೆ ಹುಂಡಿಯಲ್ಲಿ40 ಲಕ್ಷ ಸಂಗ್ರಹ

ಚೆಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳ ಹುಂಡಿಗಳಿಂದ 40.28 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಎರಡು ದಿನಗಳ ಕಾಲ ನಡೆದ ಹುಂಡಿ ಎಣಿಕೆಯಲ್ಲಿ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ30,14,448 ಲಕ್ಷ ರೂ. ಹಾಗೂ ಯೋಗಾನರಸಿಂಹಸ್ವಾಮಿ ಬೆಟ್ಟದ ದೇಗುಲದಲ್ಲಿ 10,13,906 ಲಕ್ಷ ರೂ. ಸಂಗ್ರಹವಾಗಿದೆ.

Vijaya Karnataka 29 Nov 2019, 5:00 am
ಮೇಲುಕೋಟೆ: ಇಲ್ಲಿನ ಚೆಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳ ಹುಂಡಿಗಳಿಂದ 40.28 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಎರಡು ದಿನಗಳ ಕಾಲ ನಡೆದ ಹುಂಡಿ ಎಣಿಕೆಯಲ್ಲಿ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ30,14,448 ಲಕ್ಷ ರೂ. ಹಾಗೂ ಯೋಗಾನರಸಿಂಹಸ್ವಾಮಿ ಬೆಟ್ಟದ ದೇಗುಲದಲ್ಲಿ 10,13,906 ಲಕ್ಷ ರೂ. ಸಂಗ್ರಹವಾಗಿದೆ.
Vijaya Karnataka Web melukote 40 lakhs collected
ಮೇಲುಕೋಟೆ ಹುಂಡಿಯಲ್ಲಿ40 ಲಕ್ಷ ಸಂಗ್ರಹ


ಮೂರು ತಿಂಗಳ ಅವಧಿಯ ಹುಂಡಿ ಎಣಿಕೆಯ ಉಸ್ತುವಾರಿಯನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ವಹಿಸಿದ್ದರು. ಆರ್‌.ಐ. ರಮೇಶ್‌ ನಾಡಕಚೇರಿಯ ಸೋಮು, ದೇವಾಲಯದ ಹೇಮಂತಕುಮಾರ್‌, ಎಸ್‌ಬಿಐ ಕ್ಯಾಷಿಯರ್‌ ಕಿರಣ್‌ ಮತ್ತಿತರರು ಭಾಗವಹಿಸಿದ್ದರು. ಸ್ತ್ರೀಶಕ್ತಿ ಸಂಘದ ಸದಸ್ಯರು ಎಣಿಕೆ ಕಾರ್ಯದಲ್ಲಿಸಹಕಾರ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ