ಆ್ಯಪ್ನಗರ

ಗ್ರಹಣ: ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಶುಕ್ರವಾರ ಸಂಜೆ ಬಂದ್‌

ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಶುಕ್ರವಾರ ಚಂದ್ರೋದಯಕ್ಕೆ ಮುನ್ನವೇ ಮುಚ್ಚಲಿದೆ.

Vijaya Karnataka Web 26 Jul 2018, 8:25 pm
ಮಂಡ್ಯ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಶುಕ್ರವಾರ ಚಂದ್ರೋದಯಕ್ಕೆ ಮುನ್ನವೇ ಮುಚ್ಚಲಿದೆ.
Vijaya Karnataka Web melukote


ರಕ್ತಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾತ್ರಿ ನಡೆಯಬೇಕಿದ್ದ ಪೂಜೆ, ಉಯ್ಯಾಲೆ ಉತ್ಸವ ಹಾಗೂ ಕೃಷ್ಣ ರಾಜಮುಡಿ ಅಂಕುರಾರ್ಪಣೆ ಕಾರ್ಯಕ್ರಮಗಳು ಸಂಜೆಗೆ ಮುಕ್ತಾಯವಾಗಲಿದೆ. ಬಳಿಕ ದೇವಾಲಯ ಶನಿವಾರ ಬೆಳಗ್ಗೆ ವರೆಗೆ ಮುಚ್ಚಲ್ಪಟ್ಟಿರುತ್ತದೆ.

ಶನಿವಾರ ಬೆಳಗ್ಗೆ ಬೆಳಗ್ಗೆ ಗ್ರಹಣದ ನಂತರ ದೇವಾಲಯದಲ್ಲಿ ವಿಶೇಷ ಗ್ರಹಣ ಶಾಂತಿ ಪೂಜೆಗಳು ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ