ಆ್ಯಪ್ನಗರ

ಟ್ಯಾಂಕರ್‌ ಮಗುಚಿ ಮಣ್ಣುಪಾಲಾದ ಹಾಲು

ತಾಲೂಕಿನ ಅಘಲಯ ಸಮೀಪ ಹಾಲು ಸಾಗಣೆ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಹಳ್ಳದ ಜಮೀನಿಗೆ ಉರುಳಿದ ಪರಿಣಾಮ ವಾಹನದಲ್ಲಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ 3 ಸಾವಿರ ಲೀಟರ್‌ ಹಾಲು ಮಣ್ಣು ಪಾಲಾಗಿದೆ.

Vijaya Karnataka 22 Sep 2019, 5:00 am
ಕೆ.ಆರ್‌.ಪೇಟೆ: ತಾಲೂಕಿನ ಅಘಲಯ ಸಮೀಪ ಹಾಲು ಸಾಗಣೆ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಹಳ್ಳದ ಜಮೀನಿಗೆ ಉರುಳಿದ ಪರಿಣಾಮ ವಾಹನದಲ್ಲಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ 3 ಸಾವಿರ ಲೀಟರ್‌ ಹಾಲು ಮಣ್ಣು ಪಾಲಾಗಿದೆ.
Vijaya Karnataka Web milk tanker accident
ಟ್ಯಾಂಕರ್‌ ಮಗುಚಿ ಮಣ್ಣುಪಾಲಾದ ಹಾಲು


ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾನಾ ಗ್ರಾಮಗಳಲ್ಲಿರುವ ಹಾಲಿನ ಡೇರಿಗಳಿಂದ ಹಾಲು ಸಂಗ್ರಹಿಸಿ ಸಾಗಿಸುವ ಮಿನಿ ಲಾರಿಯು ಹಲಸಿನಹಳ್ಳಿ ಮತ್ತು ನಾಗರಘಟ್ಟ ಸಂಪರ್ಕ ರಸ್ತೆಯಲ್ಲಿಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿಹಳ್ಳದಂತಿರುವ ಕೃಷಿ ಜಮೀನಿಗೆ ಉರುಳಿದೆ. ಇದರಿಂದ ಲಾರಿಯಲ್ಲಿದ್ದ ಹಾಲು ನೆಲಕ್ಕೆ ಸುರಿದು ನಷ್ಟವಾಗಿದೆ ಎಂದು ಮಂಡ್ಯ ಹಾಲು ಒಕ್ಕೂಟದ ಮಾರ್ಗದ ವಿಸ್ತರಣಾಧಿಕಾರಿ ರಮೇಶಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ