ಆ್ಯಪ್ನಗರ

ಸಿಎಂ ಕೆನ್ನೆಗೆ ಅಭಿಮಾನಿ ಮುತ್ತು

ನಗರದ ಕಾಳಿಕಾಂಬ ದೇವಸ್ಥಾನದ ಬಳಿ ಜೆಡಿಎಸ್‌ ರಾರ‍ಯಲಿ ಆರಂಭದ ವೇಳೆ ಅಭಿಮಾನಿಯೊಬ್ಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಎಳೆದುಕೊಂಡು ಕೆನ್ನೆಗೆ ಮುತ್ತು ನೀಡಿದ ಘಟನೆ ಸೋಮವಾರ ನಡೆಯಿತು.

Vijaya Karnataka 26 Mar 2019, 5:00 am
ಮಂಡ್ಯ: ನಗರದ ಕಾಳಿಕಾಂಬ ದೇವಸ್ಥಾನದ ಬಳಿ ಜೆಡಿಎಸ್‌ ರಾರ‍ಯಲಿ ಆರಂಭದ ವೇಳೆ ಅಭಿಮಾನಿಯೊಬ್ಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಎಳೆದುಕೊಂಡು ಕೆನ್ನೆಗೆ ಮುತ್ತು ನೀಡಿದ ಘಟನೆ ಸೋಮವಾರ ನಡೆಯಿತು.
Vijaya Karnataka Web the kiss of the fan to cm cheeks
ಸಿಎಂ ಕೆನ್ನೆಗೆ ಅಭಿಮಾನಿ ಮುತ್ತು


ಮಂಡ್ಯ ತಾಲೂಕು ದೊಡ್ಡ ಬಾಣಸವಾಡಿ ಗ್ರಾಮದ ಜಂಗ್ಲಿ ಮಹೇಶ ಎಂಬ ಅಭಿಮಾನಿ ಕುಮಾರಸ್ವಾಮಿ ಅವರಿಗೆ ಮುತ್ತು ನೀಡಿ ಜನರ ಗಮನ ಸೆಳೆದನು. ಅಭಿಮಾನಿಯ ವರ್ತನೆಯಿಂದ ಸಿಎಂ ಕುಮಾರಸ್ವಾಮಿ ಮುಜುಗರಕ್ಕೆ ಒಳಗಾದಂತೆ ಕಂಡು ಬಂದರು. ತಕ್ಷ ಣವೇ ಮಹೇಶನನ್ನು ಅಂಗರಕ್ಷ ಕರು ಎಳೆದು ದೂರ ತಳ್ಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ