ತೋಟಗಾರಿಕೆ ಡಿಡಿ ಜತೆ ವಿಕ ಫೋನ್ ಇನ್
ಮಂಡ್ಯ ಅಪ್ಪಟ ಕೃಷಿ ಭೂಮಿ. ಬಹುತೇಕರ ಆದ್ಯತೆ ಕಬ್ಬು, ಭತ್ತ, ರಾಗಿ ಬೆಳೆಯಾಗಿದೆ. ಇದರ ನಡುವೆ ತೋಟಗಾರಿಕೆ ಬೆಳೆಗಳು ಲಾಭ ತರಬಲ್ಲವು.
Vijaya Karnataka 26 Aug 2019, 5:00 am
ಮಂಡ್ಯ ಅಪ್ಪಟ ಕೃಷಿ ಭೂಮಿ. ಬಹುತೇಕರ ಆದ್ಯತೆ ಕಬ್ಬು, ಭತ್ತ, ರಾಗಿ ಬೆಳೆಯಾಗಿದೆ. ಇದರ ನಡುವೆ ತೋಟಗಾರಿಕೆ ಬೆಳೆಗಳು ಲಾಭ ತರಬಲ್ಲವು. ದೀರ್ಘಾವಧಿಯ ವಾಣಿಜ್ಯ ಬೆಳೆಗಳು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಲ್ಲವು ಎಂಬುದನ್ನು ಅರಿತ ರೈತರು ಇತ್ತೀಚೆಗೆ ತೋಟಗಾರಿಕೆ ಬೆಳೆಗಳತ್ತ ವಾಲುತ್ತಿದ್ದಾರೆ. ಯಾವ ಬೆಳೆಗಳನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯ ಆದಾಯ ಗಳಿಸಬಹುದು? ಬೇಸಾಯ ಕ್ರಮಗಳೇನು? ಸರಕಾರದಿಂದ ಸಿಗುವ ಸವಲತ್ತುಗಳೇನು? ರೋಗ-ಕೀಟ ಬಾಧೆ ನಿಯಂತ್ರಣ ಹೇಗೆ? ಎಂಬ ಇತ್ಯಾದಿ ಸಂಗತಿಗಳ ಬಗ್ಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಎಸ್.ರಾಜು ಅವರು 'ವಿಜಯ ಕರ್ನಾಟಕ' ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.
ಯಾವತ್ತು?: ಆ. 28ರ ಬುಧವಾರ ಬೆಳಗ್ಗೆ 11ರಿಂದ 12ರವರೆಗೆ.
ದೂ: 08232-226495
ಯಾವತ್ತು?: ಆ. 28ರ ಬುಧವಾರ ಬೆಳಗ್ಗೆ 11ರಿಂದ 12ರವರೆಗೆ.
ದೂ: 08232-226495