ಕುರಿಗಾಹಿ ಮಹಿಳೆಯನ್ನು ಕೊಂದು ಆಭರಣ ಕಿತ್ತೊಯ್ದ ದುಷ್ಕರ್ಮಿಗಳು!
ಕುರಿ ಮೇಯಿಸುತ್ತಿದ್ದ ಮಹಿಳೆಯನ್ನು ಹತ್ಯೆಗೈದು ಆಭರಣ ಕಿತ್ತೊಯ್ದ ಘಟನೆ ಬೇಬಿ ಬೆಟ್ಟದ ಬಳಿ ನಡೆದಿದೆ. ಜನ ಸಂಚಾರ ವಿರಳವಾಗಿರುವ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
Vijaya Karnataka Web 24 Nov 2020, 1:23 pm
ಪಾಂಡವಪುರ: ಕುರಿ ಮೇಯಿಸುತ್ತಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಆಕೆಯ ಕಿವಿಯೋಲೆ, ತಾಳಿ ಮತ್ತು ಮೂಗುತಿ ಕಿತ್ತು ಪರಾರಿಯಾಗಿರುವ ಘಟನೆ ತಾಲೂಕಿನ ಬೇಬಿ ಬೆಟ್ಟದ ಬಳಿ ಸೋಮವಾರ ಸಂಜೆ ನಡೆದಿದೆ.
ರಾಗಿಮುದ್ದನಹಳ್ಳಿ ಹೊಸ ಬಡಾವಣೆಯ ದಿ. ಚನ್ನೇಗೌಡರ ಪತ್ನಿ ಸಾಕಮ್ಮ(65) ಕೊಲೆಯಾದವರು.
ಗುಜರಾತ್: 5 ವರ್ಷದ ಮಗಳನ್ನು ಅತ್ಯಾಚಾರಗೈದ ಯುವಕನನ್ನು ಕೊಂದ ತಂದೆ, ಖಾಸಗಿ ಭಾಗಕ್ಕೆ ತುಳಿದು ಹತ್ಯೆ!
ರಾಗಿಮುದ್ದನಹಳ್ಳಿ ಹೊಸ ಬಡಾವಣೆಯಿಂದ ಬೇಬಿ ಬೆಟ್ಟದ ಸಮೀಪ ಬನ್ನಂಗಾಡಿಗೆ ಹೋಗುವ ಜನ ಸಂಚಾರ ವಿರಳವಾಗಿರುವ ರಸ್ತೆಯಲ್ಲಿ ಸೋಮವಾರ ಸಂಜೆ ಸಾಕಮ್ಮ ಕುರಿ ಮೇಯಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಪ್ರಿಯತಮೆಗೆ ಚೂರಿ ಇರಿಯಲು ಕೊಲೆ ಬೆದರಿಕೆ ಕಾರಣ..! ಪ್ರೀತಿಗೆ ಆಸ್ತಿಯೇ ಅಡ್ಡಿಯಾಗಿತ್ತು ಎಂದ ಪ್ರೇಮಿ..!
ಸ್ಥಳಕ್ಕೆ ಡಿವೈಎಸ್ಪಿ ಅರುಣ್ ನಾಗೇಗೌಡ, ಪಾಂಡವಪುರ ಸಿಪಿಐ ಪ್ರಭಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಗಿಮುದ್ದನಹಳ್ಳಿ ಹೊಸ ಬಡಾವಣೆಯ ದಿ. ಚನ್ನೇಗೌಡರ ಪತ್ನಿ ಸಾಕಮ್ಮ(65) ಕೊಲೆಯಾದವರು.
ಗುಜರಾತ್: 5 ವರ್ಷದ ಮಗಳನ್ನು ಅತ್ಯಾಚಾರಗೈದ ಯುವಕನನ್ನು ಕೊಂದ ತಂದೆ, ಖಾಸಗಿ ಭಾಗಕ್ಕೆ ತುಳಿದು ಹತ್ಯೆ!
ರಾಗಿಮುದ್ದನಹಳ್ಳಿ ಹೊಸ ಬಡಾವಣೆಯಿಂದ ಬೇಬಿ ಬೆಟ್ಟದ ಸಮೀಪ ಬನ್ನಂಗಾಡಿಗೆ ಹೋಗುವ ಜನ ಸಂಚಾರ ವಿರಳವಾಗಿರುವ ರಸ್ತೆಯಲ್ಲಿ ಸೋಮವಾರ ಸಂಜೆ ಸಾಕಮ್ಮ ಕುರಿ ಮೇಯಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಪ್ರಿಯತಮೆಗೆ ಚೂರಿ ಇರಿಯಲು ಕೊಲೆ ಬೆದರಿಕೆ ಕಾರಣ..! ಪ್ರೀತಿಗೆ ಆಸ್ತಿಯೇ ಅಡ್ಡಿಯಾಗಿತ್ತು ಎಂದ ಪ್ರೇಮಿ..!
ಸ್ಥಳಕ್ಕೆ ಡಿವೈಎಸ್ಪಿ ಅರುಣ್ ನಾಗೇಗೌಡ, ಪಾಂಡವಪುರ ಸಿಪಿಐ ಪ್ರಭಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.