ಆ್ಯಪ್ನಗರ

ಸುರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಯಶ್‌

ಮಣ್ಣಿನ ಹರಕೆಗೆ ಖ್ಯಾತಿ ಪಡೆದ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಚಲನಚಿತ್ರ ನಟ ರಾಕಿಂಗ್‌ ಸ್ವಾರ್‌ ಯಶ್‌ ಭಾನುವಾರ ಭೇಟಿ ನೀಡಿ ಮಣ್ಣಿನ ಹರಕೆಯನ್ನು ಸಲ್ಲಿಸಿದರು.

Vijaya Karnataka 17 Dec 2018, 5:00 am
ಬೆಳ್ತಂಗಡಿ: ಮಣ್ಣಿನ ಹರಕೆಗೆ ಖ್ಯಾತಿ ಪಡೆದ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಚಲನಚಿತ್ರ ನಟ ರಾಕಿಂಗ್‌ ಸ್ವಾರ್‌ ಯಶ್‌ ಭಾನುವಾರ ಭೇಟಿ ನೀಡಿ ಮಣ್ಣಿನ ಹರಕೆಯನ್ನು ಸಲ್ಲಿಸಿದರು.
Vijaya Karnataka Web actor yash visited suriya temple
ಸುರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಯಶ್‌


ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ಅಲ್ಲಿಂದ ನೇರವಾಗಿ ಕಾರಿನಲ್ಲಿ ಸುರ್ಯ ದೇವಸ್ಥಾನಕ್ಕೆ ತೆಧಿರಧಿಳಿದರು.ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ಸತೀಶ್ಚಂದ್ರ ಸುರ್ಯಗುತ್ತು ನಟ ಯಶ್‌ ಅವರನ್ನು ಸ್ವಾಗತಿಸಿದರು. ಸಿನೆಮಾದ ರೀಲ್‌ ಮಣ್ಣಿನ ಹರಕೆಯನ್ನು ಸಲ್ಲಿಸಿದರು.

ಈ ಸಂದರ್ಭ ಕೆಜಿಎಫ್‌ ಚಿತ್ರದ ನಿರ್ಮಾಪಕ ವಿಜಯ್‌, ಅನಂತರಾಮ ಮಯ್ಯ, ಮುನಿರಾಜ ಅಜ್ರಿ, ಪಾಶ್ರ್ವನಾಥ್‌ ಜೈನ್‌, ಪ್ರಕಾಶ್‌, ರವಿ, ಪ್ರಸಾದ್‌, ಶ್ರೀಧರ್‌ ರಾವ್‌, ನಾಗರಾಜ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ