ಆ್ಯಪ್ನಗರ

ನೆರೆ ಪರಿಹಾರ ಸಾಮಗ್ರಿ ಸ್ವೀಕರಿಸಲು 19 ಕಡೆಯ ದಿನ

ರಾಜ್ಯ ಹಾಗೂ ಜಿಲ್ಲೆಯ ನಾನಾ ಕಡೆ ಉಂಟಾಗಿರುವ ನೆರೆ ಹಾಗೂ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ವಿತರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ಕೆಪಿಟಿಯಲ್ಲಿ ತೆರೆಯಲಾದ ಕೇಂದ್ರದಲ್ಲಿ ಪರಿಹಾರ ಸಾಮಗ್ರಿ ಸ್ವೀಕರಿಸಲು ಆ.19 ಕೊನೆಯ ದಿನವಾಗಿದೆ.

Vijaya Karnataka 18 Aug 2019, 5:00 am
ಮಂಗಳೂರು: ರಾಜ್ಯ ಹಾಗೂ ಜಿಲ್ಲೆಯ ನಾನಾ ಕಡೆ ಉಂಟಾಗಿರುವ ನೆರೆ ಹಾಗೂ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ವಿತರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ಕೆಪಿಟಿಯಲ್ಲಿ ತೆರೆಯಲಾದ ಕೇಂದ್ರದಲ್ಲಿ ಪರಿಹಾರ ಸಾಮಗ್ರಿ ಸ್ವೀಕರಿಸಲು ಆ.19 ಕೊನೆಯ ದಿನವಾಗಿದೆ.
Vijaya Karnataka Web aug 19 last date to flood relief fund
ನೆರೆ ಪರಿಹಾರ ಸಾಮಗ್ರಿ ಸ್ವೀಕರಿಸಲು 19 ಕಡೆಯ ದಿನ


ಸಾರ್ವಜನಿಕರು ಈ ಕೇಂದ್ರಕ್ಕೆ ಸಾಕಷ್ಟು ಸಾಮಗ್ರಿಗಳನ್ನು ನೀಡಿರುತ್ತಾರೆ. ನೆರೆ ಸಂತ್ರಸ್ತರಿಗೆ ಇವುಗಳನ್ನು ಕಳುಹಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿರುತ್ತದೆ. ಈ ಕೇಂದ್ರವು ಆ. 19ರ ವರೆಗೆ ತೆರೆದಿದ್ದು ಸಾರ್ವಜನಿಕರು ನೆರೆ ಸಂತ್ರಸ್ತರಿಗೆ ಯಾವುದೇ ವಸ್ತುಗಳನ್ನು ಕೊಡಲು ಇಚ್ಛಿಸಿದಲ್ಲಿ 19ರಂದು ಸಂಜೆ 6 ಗಂಟೆಯೊಳಗೆ ಕೇಂದ್ರಕ್ಕೆ ತಲುಪಿಸಬೇಕು .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ