ಆ್ಯಪ್ನಗರ

ಬಿಜೆಪಿ ಗೆಲುವಿನ ಹಾದಿ ಸುಗಮ: ಡಿವಿ

ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಸಂಬಂಧಿಸಿ ಬಿಜೆಪಿ ಎಲ್ಲರೀತಿಯಲ್ಲೂಸನ್ನದ್ಧವಾಗಿದ್ದು, ಗೆಲುವಿನ ಹಾದಿ ಸುಗಮವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

Vijaya Karnataka 11 Nov 2019, 5:00 am
ಮಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಸಂಬಂಧಿಸಿ ಬಿಜೆಪಿ ಎಲ್ಲರೀತಿಯಲ್ಲೂಸನ್ನದ್ಧವಾಗಿದ್ದು, ಗೆಲುವಿನ ಹಾದಿ ಸುಗಮವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
Vijaya Karnataka Web bjp easily win in byeletion says dvs
ಬಿಜೆಪಿ ಗೆಲುವಿನ ಹಾದಿ ಸುಗಮ: ಡಿವಿ


ಮಹಾರಾಷ್ಟ್ರದಲ್ಲಿಸೋಮವಾರ ರಾಜ್ಯಪಾಲರು ಸರಕಾರ ರಚನೆಗೆ ಅಹ್ವಾನಿಸಿದ್ದಾರೆ. ಫಡ್ನವೀಸ್‌ ಬಹುಮತ ತೋರ್ಪಡಿಸುತ್ತಾರೆ. ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಯಾವುದೇ ಅಂತರವಿಲ್ಲ. ಸಮಸ್ಯೆಯನ್ನು ಹೈಕಮಾಂಡ್‌ ಬಗೆಹರಿಸಲಿದೆ. ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿ ಪಡುವ ಸಂದಿಗ್ಧತೆ ಗಮನಿಸಿದಾಗ ಕಾಂಗ್ರæ್ರಸನ್ನೇ ಮುಗಿಸುವ ರೀತಿಯಲ್ಲಿದ್ದಾರೆ ಎಂದು ನಗರದಲ್ಲಿಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ