ಆ್ಯಪ್ನಗರ

ಪೊಳಲಿ ದೇವಳಕ್ಕೆ ಚಿತ್ರನಟ ಅರ್ಜುನ್‌ ಸರ್ಜಾ ಭೇಟಿ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ನಟ ಅರ್ಜುನ್‌ ಸರ್ಜಾ ಗುರುವಾರ ಭೇಟಿ ನೀಡಿದರು. ದೇವಳ ಅರ್ಚಕರಾದ ಮಾಧವ ಭಟ್‌, ಪರಮೇಶ್ವರ ಭಟ್‌ ಪ್ರಸಾದ ನೀಡಿದರು.

Vijaya Karnataka 25 Oct 2019, 4:07 pm
ಕೈಕಂಬ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ನಟ ಅರ್ಜುನ್‌ ಸರ್ಜಾ ಗುರುವಾರ ಭೇಟಿ ನೀಡಿದರು. ದೇವಳ ಅರ್ಚಕರಾದ ಮಾಧವ ಭಟ್‌, ಪರಮೇಶ್ವರ ಭಟ್‌ ಪ್ರಸಾದ ನೀಡಿದರು.
Vijaya Karnataka Web 24VP ARJUNSHARJA 1_40

ಅವರೊಂದಿಗೆ ತಾರಾನಾಥ ಶೆಟ್ಟಿ ಬೋಳಾರ್‌, ಉದ್ಯಮಿ ರತೀಂದ್ರ ನಾಥ್‌, ಎಂಜಿನಿಯರ್‌ ಸಂತೋಷ್‌ ಶೆಟ್ಟಿ, ಕೆಂಪು ಕಲ್ಲಿನ ಶಿಲ್ಪಿ ಕುಬೇರ, ಸುಬ್ರಾಯ ಕಾರಂತ, ದೇವಳದ ಅರ್ಚಕರು ಉಪಸ್ಥಿತರಿದ್ದರು. ಹಳೆಯ ದೇವಸ್ಥಾನದ ಮಾಡಿನ ತಾಮ್ರ ದಿಂದ ತಯಾರಿಸಲ್ಪಟ್ಟ ಸ್ಮರಣಿಕೆ ನೀಡಿ ಶಾಲು ಹೊದಿಸಿ ಗೌರವಿಸಲಾ ಯಿತು. ಕರ್ನಾಟಕದಲ್ಲಿಇಂತಹ ದೇವಸ್ಥಾನವನ್ನು ಎಲ್ಲೂಕಂಡಿಲ್ಲ. ದೇವಸ್ಥಾನದ ಮರದ ಕೆತ್ತನೆಯ ಕೆಲಸಗಳು ಅದ್ಭುತ. ದೇವಸ್ಥಾನ ವನ್ನು ಕಂಡು ಬಹಳ ಸಂತೋಷವಾಯಿತು. ಇದು ಬೇಲೂರು ಹಳೆಬೀಡು ದೇವಸ್ಥಾನ ಹೋಲುವಂತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ