ಆ್ಯಪ್ನಗರ

ಕೇಂದ್ರದ ವಿರುದ್ಧ ಸಿಪಿಎಂ ಪ್ರತಿಭಟನೆ

ದೇಶದಲ್ಲಿನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಪ್ಪು್ಪ ಹಣ ಪತ್ತೆ ಮಾಡಿ ದೇಶವನ್ನು ಅಭಿವೃದ್ಧಿಯತ್ತ ಸಾಗಿಸುತ್ತೇವೆ, ಜನರ ಅನುಕೂಲಕ್ಕೆ ತಕ್ಕ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಸಾಧನೆ ಮಾಡದೇ ಜನರಿಗೆ ವಂಚನೆ ಮಾಡಿದೆ ಎಂದು ಸುನಿಲ್‌ ಕುಮಾರ್‌ ಬಜಾಲ್‌ ಆರೋಪಿಸಿದರು.

Vijaya Karnataka 17 Oct 2019, 5:00 am
ಉಳ್ಳಾಲ: ದೇಶದಲ್ಲಿನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಪ್ಪು್ಪ ಹಣ ಪತ್ತೆ ಮಾಡಿ ದೇಶವನ್ನು ಅಭಿವೃದ್ಧಿಯತ್ತ ಸಾಗಿಸುತ್ತೇವೆ, ಜನರ ಅನುಕೂಲಕ್ಕೆ ತಕ್ಕ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಸಾಧನೆ ಮಾಡದೇ ಜನರಿಗೆ ವಂಚನೆ ಮಾಡಿದೆ ಎಂದು ಸುನಿಲ್‌ ಕುಮಾರ್‌ ಬಜಾಲ್‌ ಆರೋಪಿಸಿದರು.
Vijaya Karnataka Web cpm protests against central government
ಕೇಂದ್ರದ ವಿರುದ್ಧ ಸಿಪಿಎಂ ಪ್ರತಿಭಟನೆ

ಕೇಂದ್ರದ ಆಡಳಿತದಿಂದ ಆರ್ಥಿಕ ಬಿಕ್ಕಟ್ಟು ಹೆಚ್ಚುತ್ತಿದೆ ಮತ್ತು ಜನಸಾಮಾನ್ಯರು ಸಂಕಷ್ಟಗಳ ಅನುಭವಿಸುತ್ತಿದ್ದಾರೆ ಎಂದು ಆರೋ ಪಿಸಿ ಎಡಪಕ್ಷಗಳು ಕರೆ ನೀಡಿದ ಅಖಿಲ ಭಾರತ ಪ್ರತಿಭಟನೆಯ ಭಾಗವಾಗಿ ಮಂಗಳವಾರ ತೊಕ್ಕೊಟ್ಟು ಬಸ್‌ ತಂಗುದಾಣದಲ್ಲಿಸಿಪಿಐಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿಮಾತನಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದು 5 ವರ್ಷ ಕಳೆದು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದರೂ ಕಪ್ಪು ಹಣ ಬರಲಿಲ್ಲ. ಒಳ್ಳೆಯ ದಿನ ಜನರಿಗೆ ಬರುತ್ತದೆ ಎಂದು ಹೇಳಿದರು. ಆದರೆ ಒಳ್ಳೆಯ ದಿನ ಬಂದದ್ದು ಜನರಿಗಲ್ಲ, ಅಂಬಾನಿಯಂತಹ ಆಗರ್ಭ ಶ್ರೀೕಮಂತರಿಗೆæ ಎಂದು ನುಡಿದರು. ಖಾತೆ ತೆರೆಯದ ಜನರು ಖಾತೆ ತೆರೆದರೆ 5 ಸಾವಿರ ರೂ. ಖಾತೆಗೆ ಹಾಕಲಾಗುವುದು ಎಂದು ಘೋಷಣೆ ಮಾಡಿದ ಸರಕಾರ ಅದನ್ನು ಕೂಡ ಪೂರ್ಣಗೊಳಿಸಲು ವಿಫಲವಾಗಿದೆ. 5 ಸಾವಿರ ರೂ. ಇನ್ನೂ ಕೂಡ ಜನರಿಗೆ ತಲುಪಿಲ್ಲಎಂದು ಆರೋಪಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ