ಆ್ಯಪ್ನಗರ

ರಾಮಕೃಷ್ಣ ಆಚಾರ್‌ಗೆ ಎಕಾನಾಮಿಕ್‌ ಟೈಮ್ಸ್‌ ಪ್ರಶಸ್ತಿ

ಮೂಡುಬಿದಿರೆ : ಬೃಹತ್‌ ಉದ್ಯಮಗಳು ಮತ್ತು ಸಂಸ್ಥೆಗಳಿಂದ ವ್ಯರ್ಥವಾಗುವ ಮಲಿನ ನೀರನ್ನು ಪರಿಶುದ್ಧ ನೀರನ್ನಾಗಿ ಪರಿವರ್ತಿಸುವ ಎಸ್‌ಟಿಪಿ ನೀರು ಶುದ್ಧೀಕರಣ ಘಟಕವನ್ನು ಆವಿಷ್ಕರಿಸಿರುವ ಎಸ್‌ಕೆಎಫ್‌ ಎಲಿಕ್ಸರ್‌ ಇಂಡಿಯಾ ಪ್ರೆತ್ರೖ.ಲಿ.ನ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್‌ ಅವರ ಸಾಧನೆಯನ್ನು ಗುರುತಿಸಿ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕಾ ಸಮೂಹದ ಎಕಾನಾಮಿಕ್‌ ಟೈಮ್ಸ್‌ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Vijaya Karnataka 21 Sep 2019, 5:00 am
ಮೂಡುಬಿದಿರೆ : ಬೃಹತ್‌ ಉದ್ಯಮಗಳು ಮತ್ತು ಸಂಸ್ಥೆಗಳಿಂದ ವ್ಯರ್ಥವಾಗುವ ಮಲಿನ ನೀರನ್ನು ಪರಿಶುದ್ಧ ನೀರನ್ನಾಗಿ ಪರಿವರ್ತಿಸುವ ಎಸ್‌ಟಿಪಿ ನೀರು ಶುದ್ಧೀಕರಣ ಘಟಕವನ್ನು ಆವಿಷ್ಕರಿಸಿರುವ ಎಸ್‌ಕೆಎಫ್‌ ಎಲಿಕ್ಸರ್‌ ಇಂಡಿಯಾ ಪ್ರೆತ್ರೖ.ಲಿ.ನ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್‌ ಅವರ ಸಾಧನೆಯನ್ನು ಗುರುತಿಸಿ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕಾ ಸಮೂಹದ ಎಕಾನಾಮಿಕ್‌ ಟೈಮ್ಸ್‌ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
Vijaya Karnataka Web economics times award
ರಾಮಕೃಷ್ಣ ಆಚಾರ್‌ಗೆ ಎಕಾನಾಮಿಕ್‌ ಟೈಮ್ಸ್‌ ಪ್ರಶಸ್ತಿ


ಗುರುವಾರ ರಾತ್ರಿ ಬೆಂಗಳೂರಿನ ಶೆರಟನ್‌ ಗ್ರಾತ್ರ್ಯಂಡ್‌ ಪಂಚತಾರಾ ಹೋಟೆಲ್‌ನಲ್ಲಿನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಖ್ಯಾತ ಬಾಲಿವುಡ್‌ ನಟ ನಟಿಯರಾದ ರವಿನಾ ಟಂಡನ್‌ ಹಾಗೂ ಸೋನು ಸೂದ್‌ ರಾಮಕೃಷ್ಣ ಆಚಾರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಂಸ್ಥೆಯ ಟ್ರಸ್ಟಿಗಳಾದ ಪ್ರಜ್ಚಲ್‌ ಆರ್‌ ಆಚಾರ್ಯ, ತೇಜಸ್‌ ಆರ್‌. ಆಚಾರ್ಯ ಹಾಗೂ ತಾಂತ್ರಿಕ ಸಲಹೆಗಾರ ರಮೇಶ್‌ ಜತೆಗೂಡಿ ಪ್ರಶಸ್ತಿ ಸ್ವೀಕರಿಸಿದರು. ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಜನಾರ್ದನ ಉಪಸ್ಥಿತರಿದ್ದರು. ವಿಶೇಷ ಸಾಧನೆಗೈದ ಹಲವು ಉದ್ಯಮ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ