ಆ್ಯಪ್ನಗರ

ಪುತ್ತೂರಿನಲ್ಲಿ ರಾತ್ರಿ ಆತಂಕ ತಂದ ಮಂಜು !

ಆರ್ದ್ರಾ ನಕ್ಷತ್ರದ ಭರಪೂರ ಮಳೆಯ ನಡುವೆಯೇ ರಾತ್ರಿ ಹೊತ್ತು ದಟ್ಟ ಮಂಜು ಕವಿಯುವ ಮೂಲಕ ವಾತವರಣದಲ್ಲೊಂದು ವಿಸ್ಮಯಕಾರಿ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Vijaya Karnataka 1 Jul 2018, 9:52 am
ಪುತ್ತೂರು: ಆರ್ದ್ರಾ ನಕ್ಷತ್ರದ ಭರಪೂರ ಮಳೆಯ ನಡುವೆಯೇ ರಾತ್ರಿ ಹೊತ್ತು ದಟ್ಟ ಮಂಜು ಕವಿಯುವ ಮೂಲಕ ವಾತವರಣದಲ್ಲೊಂದು ವಿಸ್ಮಯಕಾರಿ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
Vijaya Karnataka Web Fog


ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಜಿಲ್ಲೆಯ ಬಹತೇಕ ಕಡೆ ಈ ಪ್ರಕೃತಿ ವೈಶಿಷ್ಟ್ಯ ದಾಖಲಾಗಿದೆ. ಶುಕ್ರವಾರ ರಾತ್ರಿ 9 ಗಂಟೆಯ ಹೊತ್ತಿಗೆ ಆಕಾಶ ತಿಳಿಯಾಗಿದ್ದು , ಬೆಳದಿಂಗಳು ಗೋಚರಿಸುವಷ್ಟು ಬಾನಂಗಳ ಶುಭ್ರವಾಗಿತ್ತು. ಇದರ ಜತೆಯಲ್ಲೇ ಎಲ್ಲೆಡೆ ದಟ್ಟ ಮಂಜು ಸುರಿದಿರುವುದು ಅಶ್ಚರ್ಯ ಹುಟ್ಟಿಸಿತು. ಗ್ರಾಮೀಣ ಪ್ರದೇಶದಲ್ಲಿ ಮಂಜಿನ ಸುಧೆ ದಟ್ಟವಾಗಿದ್ದು, ಮಧ್ಯರಾತ್ರಿವರೆಗೂ ಮುಂದುವರಿದಿತ್ತು. ಹೀಗಾದರೆ ಮಳೆ ದೂರವಾಗುತ್ತದೆ ಎಂಬ ಪರಂಪರಾಗತ ನಂಬಿಕೆ ಜನರಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ