ಆ್ಯಪ್ನಗರ

ಬಂದರು ಸಮೀಪ ಅಪಾಯಕ್ಕೆ ಸಿಲುಕಿದ ವಿದೇಶಿ ಹಡಗು

ಕರಾವಳಿಯಲ್ಲಿ ಭಾರಿ ಮಳೆ-ಗಾಳಿ ಅರ್ಭಟದಿಂದ ವಿದೇಶಿ ಹಡಗೊಂದು ಹಾದಿ ತಪ್ಪಿದ್ದು ನವಮಂಗಳೂರು ಬಂದರು ಸಮೀಪ ಅಪಾಯಕ್ಕೆ ಸಿಲುಕಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

Vijaya Karnataka 10 Jun 2018, 5:00 am
ಮಂಗಳೂರು : ಕರಾವಳಿಯಲ್ಲಿ ಭಾರಿ ಮಳೆ-ಗಾಳಿ ಅರ್ಭಟದಿಂದ ವಿದೇಶಿ ಹಡಗೊಂದು ಹಾದಿ ತಪ್ಪಿದ್ದು ನವಮಂಗಳೂರು ಬಂದರು ಸಮೀಪ ಅಪಾಯಕ್ಕೆ ಸಿಲುಕಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
Vijaya Karnataka Web foriegn boat in dangours
ಬಂದರು ಸಮೀಪ ಅಪಾಯಕ್ಕೆ ಸಿಲುಕಿದ ವಿದೇಶಿ ಹಡಗು


ವಿದೇಶದಿಂದ ಕಲ್ಲಿದ್ದಲು ತುಂಬಿಕೊಂಡು ನವಮಂಗಳೂರು ಬಂದರಿಗೆ ಬರುತ್ತಿದ್ದ ಈ ಹಡಗು ಬಂಡೆ ಮರಳಿನ ಮಧ್ಯೆ ಅಪಾಯಕ್ಕೆ ಸಿಲುಕಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿದ ಬಂದರು ಸಿಬ್ಬಂದಿ ಕೂಡಲೇ ರಕ್ಷ ಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಕಡಲು ಪ್ರಕ್ಷಬ್ಧ :
ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಗಾಳಿ- ಮಳೆ ಜೋರಾಗಿದ್ದು, ಶನಿವಾರ ಕಡಲು ಕೂಡಾ ಪ್ರಕ್ಷ ುಬ್ಧಗೊಂಡಿತ್ತು. ಕಳೆದ ವರ್ಷ ಜೂನ್‌ ತಿಂಗಳಲ್ಲಿ ಉಳ್ಳಾಲ ಸಮೀಪ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಆಂಧ್ರದ ಬಾರ್ಜೊಂದು ಗಾಳಿ ಮಳೆಗೆ ಅವಘಡಕ್ಕೀಡಾಗಿತ್ತು. ಅದರಲ್ಲಿದ್ದ 25 ಮಂದಿಯನ್ನು ಕೋಸ್ಟ್‌ ಗಾರ್ಡ್‌ ಕಾರ್ಯಾಚರಣೆ ನಡೆಸಿ ರಕ್ಷ ಣೆ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ