ಆ್ಯಪ್ನಗರ

ಮುಂಬಯಿಯಲ್ಲಿ ರೈಲಿನಿಂದ ಬಿದ್ದು ಗುರುಪುರ ನಿವಾಸಿ ಸಾವು

ಗುರುಪುರ ಚಾಮಾಣಿ ಮನೆ ನಿವಾಸಿ, ಸಾಯನ್‌ನ ಲಕ್ಷ್ಮೀಶ(49) ಎಂಬವರು ಮುಂಬಯಿಯ ದಾದರ್‌-ಮಹಾಲಕ್ಷ್ಮೀ ಮಧ್ಯೆ ರೈಲಿನಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ...

Vijaya Karnataka 3 Aug 2019, 3:34 pm
ಕೈಕಂಬ: ಗುರುಪುರ ಚಾಮಾಣಿ ಮನೆ ನಿವಾಸಿ, ಸಾಯನ್‌ನ ಲಕ್ಷ್ಮೀಶ(49) ಎಂಬವರು ಮುಂಬಯಿಯ ದಾದರ್‌-ಮಹಾಲಕ್ಷ್ಮೀ ಮಧ್ಯೆ ರೈಲಿನಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Vijaya Karnataka Web gurupur resident killed train accident mumbai
ಮುಂಬಯಿಯಲ್ಲಿ ರೈಲಿನಿಂದ ಬಿದ್ದು ಗುರುಪುರ ನಿವಾಸಿ ಸಾವು

ಅವಿವಾಹಿತರಾಗಿದ್ದ ಅವರು ಸೋಮವಾರ ರೈಲಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದು,ಮುಂಬಯಿಯ ನಾಯರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಂಜೆ ಮೃತಪಟ್ಟಿದ್ದಾರೆ. ಅವರು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಸಹೋದರ, ಸಹೋದರಿ ಇದ್ದಾರೆ. ಮುಂಬಯಿಯಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ