ಆ್ಯಪ್ನಗರ

ಮಕ್ಕಳ ಧ್ವನಿ ಕವಿಗೋಷ್ಠಿ ಅಧ್ಯಕ್ಷೆಯಾಗಿ ಹರ್ಷಿತ ಶಿರೂರು

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯನ್ನೊಳಗೊಂಡ ಮಕ್ಕಳ ಸಾಹಿತ್ಯ ಸಂಘಟನೆ ಮಕ್ಕಳ ಸಂಗಮದ ಮಕ್ಕಳ ಸಾಹಿತ್ಯ ಸಮ್ಮೇಳನ ಮಕ್ಕಳ ಧ್ವನಿ- 2019 ರ ಕವಿಗೋಷ್ಠಿ ಅಧ್ಯಕ್ಷೆಯಾಗಿ ಹರ್ಷಿತಾ ಶಿರೂರು ಆಯ್ಕೆಯಾಗಿದ್ದಾರೆ.

Vijaya Karnataka 29 Aug 2019, 5:00 am
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯನ್ನೊಳಗೊಂಡ ಮಕ್ಕಳ ಸಾಹಿತ್ಯ ಸಂಘಟನೆ ಮಕ್ಕಳ ಸಂಗಮದ ಮಕ್ಕಳ ಸಾಹಿತ್ಯ ಸಮ್ಮೇಳನ ಮಕ್ಕಳ ಧ್ವನಿ- 2019 ರ ಕವಿಗೋಷ್ಠಿ ಅಧ್ಯಕ್ಷೆಯಾಗಿ ಹರ್ಷಿತಾ ಶಿರೂರು ಆಯ್ಕೆಯಾಗಿದ್ದಾರೆ.
Vijaya Karnataka Web harshitha shiruruchaip persin of makkaladwani kavigoshti
ಮಕ್ಕಳ ಧ್ವನಿ ಕವಿಗೋಷ್ಠಿ ಅಧ್ಯಕ್ಷೆಯಾಗಿ ಹರ್ಷಿತ ಶಿರೂರು


2019ರ ಸೆ.7 ಮತ್ತು 8ರಂದು ಮೂಡುಬಿದಿರೆ ರೋಟರಿ ವಿದ್ಯಾಸಂಸ್ಥೆಯಲ್ಲಿಮಕ್ಕಳ ಸಾಹಿತ್ಯ ಸಮ್ಮೇಳನ ಮಕ್ಕಳ ಧ್ವನಿ- 2019 ನಡೆಯಲಿದೆ. ಎರಡು ವರ್ಷ ಪ್ರಾಯದಿಂದಲೇ ನೃತ್ಯದಲ್ಲಿತೊಡಗಿಸಿಕೊಂಡ ಹರ್ಷಿತಾ ಶಿರೂರು ಆಶು ನೃತ್ಯ ಎಂಬ ವಿಶಿಷ್ಟ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ.

ಅವರು ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಮತ್ತು ಅಧ್ಯಾಪಕಿ ನಾಗರತ್ನ ಶಿರೂರು ದಂಪತಿ ಪುತ್ರಿ, ಮೂಡುಬಿದಿರೆ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ