ತೊಕ್ಕೊಟ್ಟು: ಪೌರತ್ವ ತಿದ್ದುಪಡಿ ಮಸೂದೆ ಬೆಂಬಲಿಸಿ ಅದರ ಪರವಾಗಿ ಜ. 27ರಂದು ಮಂಗಳೂರಿನ ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿನಡೆಯಲಿರುವ ಜನಜಾಗೃತಿ ಸಮಾವೇಶ ಸಮರ್ಥನಾ ರಾರಯಲಿಯಲ್ಲಿ1.4 ಲಕ್ಷಕ್ಕೂ ಮಿಕ್ಕಿ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಮಂಗಳೂರು ಕ್ಷೇತ್ರದಿಂದ 10ರಿಂದ 12 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ವಿಧಾನ ಪರಿಷÜತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು.
ತೊಕ್ಕೊಟ್ಟಿನ ಖಾಸಗಿ ಹೋಟೆಲ್ನಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜನತಾ ದಳದ ಮುಖಂಡರ ಪ್ರೇರಣೆಯಿಂದಲೇ ಪೌರತ್ವ ಮಸೂದೆ ವಿರೋಧಿಸುವ ಒಂದು ವರ್ಗ ಸೃಷ್ಟಿಯಾಗಿದೆ. ಆದರೆ ಜ. 27ರಂದು ನಡೆಯಲಿರುವ ಸಮಾವೇಶದಲ್ಲಿದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಮುಖ ಭಾಷಣ ಮಾಡಲಿದ್ದು, ಪೌರತ್ವ ತಿದ್ದುಪಡಿಯ ಕುರಿತು ಎಲ್ಲಮಾಹಿತಿ ಜನತೆಯ ಮುಂದೆ ಇಡಲಿದ್ದಾರೆ ಎಂದರು.
ಸಭೆಯಲ್ಲಿಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಜನ ಹೆಚ್ಚಿನ ಸಮಖ್ಯೆಯಲ್ಲಿಭಾಗವಹಿಸಲಿದ್ದು ಆ ದಿನ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂ ಪ್ರೇರಣೆಯಿಂದ ಮುಚ್ಚಿ ಕಾರ್ಮಿಕರು ಸೇರಿದಂತೆ ಎಲ್ಲವರ್ಗದವರು ಸಂಚಾರಿ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೊಳಿಸುವ ಮೂಲಕ ಜಗತ್ತಿನಾದ್ಯಂತ ಪ್ರಧಾನಿ ಮೋದಿ ಕುರಿತು ಪ್ರಶಂಸನೀಯ ಮಾತುಗಳು ಕೇಳುತ್ತಿವೆ. ಎಂದರು.
ಪ್ರಧಾನಿ ಇಂದಿರಾಗಾಂಧಿ ಪೌರತ್ವ ಕಾಯಿದೆ ಜಾರಿಗೊಳಿಸಲು ಹೇಳಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾರ್ಲಿಮೆಂಟಿನಲ್ಲಿಪೌರತ್ವ ಕಾಯಿದೆ ಜಾರಿಗೊಳಿಸಲು ಅಂದು ಗಲಾಟೆ ಮಾಡಿದವರು ಇದೀಗ ಬಿಜೆಪಿ ಸರಕಾರ ಜಾರಿಗೊಳಿಸಿದರೆ ರಾಜಕೀಯವಾಗಿ ತಮ್ಮ ಪಕ್ಷಕ್ಕೆ ಅದರಿಂದ ಯಾವ ಲಾಭವೂ ಇಲ್ಲಎಂಬ ಏಕೈಕ ಕಾರಣದಿಂದ ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿಬಿಜೆಪಿ ಮಂಗಳೂರು ಕ್ಷೇತ್ರ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ , ನಿಯೋಜಿತ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಹಾಗೂ ಮನೋಜ್ ಆಚಾರ್ಯ ಉಪಸ್ಥಿತರಿದ್ದರು.
ಕುಮಾರಸ್ವಾಮಿ ಅವರನ್ನು ನಿಮ್ಹಾನ್ಸ್ ಗೆ ದಾಖಲಿಸಿ
ಬಾಂಬ್ ಪ್ರಕರಣ ತಕ್ಷಣ ಭೇದಿಸಿದ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಅಭಿನಂದಿಸಿಸ ಮೋನಪ್ಪ ಭಂಡಾರಿ, ಮಾಜಿ ಸಿಎಂ ಕುಮಾರಸ್ವಾಮಿ ಅವರು ದೇಶದ್ರೋಹಿ ಮನೋಭಾವದವರು. ಕುಮಾರಸ್ವಾಮಿಗೆ ರಿವರ್ಸ್ ಹೊಡೆದ ಹಾಗೆ ಕಾಣುತ್ತದೆ. ಬಾಂಬ್ ಇಟ್ಟವನು ಯಾವುದೇ ವರ್ಗದವನು ಎಂದು ಬಿಜೆಪಿ ಹೇಳಿಲ್ಲ, ಪ್ರಕರಣದ ಮುನ್ಸೂಚನೆ ಕುಮಾರಸ್ವಾಮಿಗೆ ಇರುವ ಸಂಶಯವಿದೆ. ಕುಮಾರಸ್ವಾಮಿಯವರನ್ನು ಕೂಡಲೇ ನಿಮ್ಹಾನ್ಸ್ ಗೆ ದಾಖಲು ಮಾಡಿ ಮಂಪರು ಪರೀಕ್ಷೆ ಮಾಡಬೇಕಿದೆ. ಅವರ ಮಾನಸಿಕ ಸಮಸ್ಯೆಯಿಂದ ಭವಿಷ್ಯದಲ್ಲಿದೇಶಕ್ಕೆ ತೊಂದರೆಯಾಗಲಿದೆ ಎಂದರು.
ತೊಕ್ಕೊಟ್ಟಿನ ಖಾಸಗಿ ಹೋಟೆಲ್ನಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜನತಾ ದಳದ ಮುಖಂಡರ ಪ್ರೇರಣೆಯಿಂದಲೇ ಪೌರತ್ವ ಮಸೂದೆ ವಿರೋಧಿಸುವ ಒಂದು ವರ್ಗ ಸೃಷ್ಟಿಯಾಗಿದೆ. ಆದರೆ ಜ. 27ರಂದು ನಡೆಯಲಿರುವ ಸಮಾವೇಶದಲ್ಲಿದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಮುಖ ಭಾಷಣ ಮಾಡಲಿದ್ದು, ಪೌರತ್ವ ತಿದ್ದುಪಡಿಯ ಕುರಿತು ಎಲ್ಲಮಾಹಿತಿ ಜನತೆಯ ಮುಂದೆ ಇಡಲಿದ್ದಾರೆ ಎಂದರು.
ಸಭೆಯಲ್ಲಿಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಜನ ಹೆಚ್ಚಿನ ಸಮಖ್ಯೆಯಲ್ಲಿಭಾಗವಹಿಸಲಿದ್ದು ಆ ದಿನ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂ ಪ್ರೇರಣೆಯಿಂದ ಮುಚ್ಚಿ ಕಾರ್ಮಿಕರು ಸೇರಿದಂತೆ ಎಲ್ಲವರ್ಗದವರು ಸಂಚಾರಿ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೊಳಿಸುವ ಮೂಲಕ ಜಗತ್ತಿನಾದ್ಯಂತ ಪ್ರಧಾನಿ ಮೋದಿ ಕುರಿತು ಪ್ರಶಂಸನೀಯ ಮಾತುಗಳು ಕೇಳುತ್ತಿವೆ. ಎಂದರು.
ಪ್ರಧಾನಿ ಇಂದಿರಾಗಾಂಧಿ ಪೌರತ್ವ ಕಾಯಿದೆ ಜಾರಿಗೊಳಿಸಲು ಹೇಳಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾರ್ಲಿಮೆಂಟಿನಲ್ಲಿಪೌರತ್ವ ಕಾಯಿದೆ ಜಾರಿಗೊಳಿಸಲು ಅಂದು ಗಲಾಟೆ ಮಾಡಿದವರು ಇದೀಗ ಬಿಜೆಪಿ ಸರಕಾರ ಜಾರಿಗೊಳಿಸಿದರೆ ರಾಜಕೀಯವಾಗಿ ತಮ್ಮ ಪಕ್ಷಕ್ಕೆ ಅದರಿಂದ ಯಾವ ಲಾಭವೂ ಇಲ್ಲಎಂಬ ಏಕೈಕ ಕಾರಣದಿಂದ ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿಬಿಜೆಪಿ ಮಂಗಳೂರು ಕ್ಷೇತ್ರ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ , ನಿಯೋಜಿತ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಹಾಗೂ ಮನೋಜ್ ಆಚಾರ್ಯ ಉಪಸ್ಥಿತರಿದ್ದರು.
ಕುಮಾರಸ್ವಾಮಿ ಅವರನ್ನು ನಿಮ್ಹಾನ್ಸ್ ಗೆ ದಾಖಲಿಸಿ
ಬಾಂಬ್ ಪ್ರಕರಣ ತಕ್ಷಣ ಭೇದಿಸಿದ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಅಭಿನಂದಿಸಿಸ ಮೋನಪ್ಪ ಭಂಡಾರಿ, ಮಾಜಿ ಸಿಎಂ ಕುಮಾರಸ್ವಾಮಿ ಅವರು ದೇಶದ್ರೋಹಿ ಮನೋಭಾವದವರು. ಕುಮಾರಸ್ವಾಮಿಗೆ ರಿವರ್ಸ್ ಹೊಡೆದ ಹಾಗೆ ಕಾಣುತ್ತದೆ. ಬಾಂಬ್ ಇಟ್ಟವನು ಯಾವುದೇ ವರ್ಗದವನು ಎಂದು ಬಿಜೆಪಿ ಹೇಳಿಲ್ಲ, ಪ್ರಕರಣದ ಮುನ್ಸೂಚನೆ ಕುಮಾರಸ್ವಾಮಿಗೆ ಇರುವ ಸಂಶಯವಿದೆ. ಕುಮಾರಸ್ವಾಮಿಯವರನ್ನು ಕೂಡಲೇ ನಿಮ್ಹಾನ್ಸ್ ಗೆ ದಾಖಲು ಮಾಡಿ ಮಂಪರು ಪರೀಕ್ಷೆ ಮಾಡಬೇಕಿದೆ. ಅವರ ಮಾನಸಿಕ ಸಮಸ್ಯೆಯಿಂದ ಭವಿಷ್ಯದಲ್ಲಿದೇಶಕ್ಕೆ ತೊಂದರೆಯಾಗಲಿದೆ ಎಂದರು.