ಆ್ಯಪ್ನಗರ

Mangalore- Konkan Railway -ಪ್ರಯಾಣಿಕರ ಗಮನಕ್ಕೆ! ಕೊಂಕಣ್‌ ಕನ್ಯಾ ಎಕ್ಸ್‌ಪ್ರೆಸ್‌ ರೈಲು ವೇಗ ಹೆಚ್ಚಳ, ಸಂಖ್ಯೆ ಬದಲು

ಕೊಂಕಣ್ ಕನ್ಯಾ 20112ರೈಲು ಮಡಗಾಂವ್‌ ಜಂಕ್ಷನ್‌ನಿಂದ ಸಂಜೆ 7ಗಂಟೆಗೆ ಹೊರಟು ರಾತ್ರಿ 9.30: ಕರ್ಮಲಿ(ನಿರ್ಗಮನ 9.42), ಥಿವಿಂ: ರಾತ್ರಿ 8(ನಿರ್ಗಮನ: ರಾತ್ರಿ 8.02), ಪೆರ್ನಂ: ರಾತ್ರಿ 8.12(ನಿರ್ಗಮನ: ರಾತ್ರಿ 8.14), ಸಾವಂತವಾಡಿ ರೋಡ್‌: ರಾತ್ರಿ 8.36(ನಿರ್ಗಮನ: ರಾತ್ರಿ 8.38), ಕುಡಾಲ್‌: ರಾತ್ರಿ 8.58(ನಿರ್ಗಮನ: ರಾತ್ರಿ 9)

Edited byಚೇತನ್ ಓ.ಆರ್. | Vijaya Karnataka Web 23 Sep 2022, 10:11 am
ಉಡುಪಿ: ಮಡಗಾಂವ್‌ ಜಂಕ್ಷನ್‌, ಮುಂಬಯಿ ಸಿಎಸ್‌ಎಂಟಿ ಕೊಂಕಣ್‌ ಕನ್ಯಾ ಎಕ್ಸ್‌ಪ್ರೆಸ್‌ ಡೈಲಿ(10112/10111) ರೈಲಿನ ವೇಗ ಹೆಚ್ಚಳ ಮತ್ತು ಸಂಖ್ಯೆಯನ್ನು 20112/20111 ಎಂದು ಬದಲಾವಣೆ ಮಾಡಲಾಗಿದೆ.
Vijaya Karnataka Web konkan.
ಸಾಂದರ್ಭಿಕ ಚಿತ್ರ


20112ರೈಲು ಮಡಗಾಂವ್‌ ಜಂಕ್ಷನ್‌ನಿಂದ ಸಂಜೆ 7ಗಂಟೆಗೆ ಹೊರಟು ರಾತ್ರಿ 9.30: ಕರ್ಮಲಿ(ನಿರ್ಗಮನ 9.42), ಥಿವಿಂ: ರಾತ್ರಿ 8(ನಿರ್ಗಮನ: ರಾತ್ರಿ 8.02), ಪೆರ್ನಂ: ರಾತ್ರಿ 8.12(ನಿರ್ಗಮನ: ರಾತ್ರಿ 8.14), ಸಾವಂತವಾಡಿ ರೋಡ್‌: ರಾತ್ರಿ 8.36(ನಿರ್ಗಮನ: ರಾತ್ರಿ 8.38), ಕುಡಾಲ್‌: ರಾತ್ರಿ 8.58(ನಿರ್ಗಮನ: ರಾತ್ರಿ 9)

ಸಿಂಧುದುರ್ಗ್‌: ರಾತ್ರಿ 9.12(ನಿರ್ಗಮನ: ರಾತ್ರಿ 9.14), ಕಂಕವಲಿ: ರಾತ್ರಿ 9.28(ನಿರ್ಗಮನ: ರಾತ್ರಿ 9.30), ವೈಭವವಾಡಿ: ರಾತ್ರಿ 9.54(ನಿರ್ಗಮನ: ರಾತ್ರಿ 9.56), ರಾಜಾಪುರ್‌ ರೋಡ್‌: ರಾತ್ರಿ 10.12(ನಿರ್ಗಮನ: ರಾತ್ರಿ 10.14), ವಿಲವಡೆ: ರಾತ್ರಿ 10.28(ನಿರ್ಗಮನ: ರಾತ್ರಿ 10.30), ರತ್ನಗಿರಿ: ರಾತ್ರಿ 11.15(ನಿರ್ಗಮನ: 11.20), ಸಂಗಮೇಶ್ವರ ರೋಡ್‌: ರಾತ್ರಿ 11.55(ನಿರ್ಗಮನ: ರಾತ್ರಿ 11.57), ಚಿಪ್ಳೂಣ್‌: ರಾತ್ರಿ 12.28(ನಿರ್ಗಮನ: 12.30)

ಖೇಡ್‌: ರಾತ್ರಿ 12.55(ನಿರ್ಗಮನ: ರಾತ್ರಿ 12.57), ಪನ್ವೇಲ್‌: ಬೆಳಗ್ಗೆ 3.55(ನಿರ್ಗಮನ: ಬೆಳಗ್ಗೆ 4), ಥಾಣೆ: ಬೆಳಗ್ಗೆ 4.42(ನಿರ್ಗಮನ: ಬೆಳಗ್ಗೆ 4.45), ದಾದರ್‌: ಬೆಳಗ್ಗೆ 5.12(ನಿರ್ಗಮನ: ಬೆಳಗ್ಗೆ 5.15), ಮುಂಬೈ ಸಿಎಸ್‌ಎಂಟಿ: ಬೆಳಗ್ಗೆ 5.4520111ರೈಲು ಮುಂಬಯಿ ಸಿಎಸ್‌ಎಂಟಿಯಿಂದ ರಾತ್ರಿ 11.05ಕ್ಕೆ ಹೊರಟು ದಾದರ್‌: 11.17(ನಿರ್ಗಮನ: 11.20), ಥಾಣೆ: 11.45(ನಿರ್ಗಮನ: 11.50), ಪನ್ವೇಲ್‌: 12.25(ನಿರ್ಗಮನ: 12.30), ಖೇಡ್‌: ಬೆಳಗ್ಗೆ 3.04(ನಿರ್ಗಮನ: 3.06),ಚಿಪ್ಳೂಣ್‌: 3.30(ನಿರ್ಗಮನ: 3.32), ಸಂಗಮೇಶ್ವರ ರೋಡ್‌: ಬೆಳಗ್ಗೆ 4.02(ನಿರ್ಗಮನ: 4.04), ರತ್ನಗಿರಿ: 4.45(ನಿರ್ಗಮನ: 4.50), ವಿಲವಡೆ: ಬೆಳಗ್ಗೆ 5.34(ನಿರ್ಗಮನ: 5.36), ರಾಜಾಪುರ ರೋಡ್‌: 5.50(ನಿರ್ಗಮನ: 5.52), ವೈಭವವಾಡಿ ರೋಡ್‌: ಬೆಳಗ್ಗೆ 6.10(ನಿರ್ಗಮನ: 6.12), ಕಂಕವಲಿ: ಬೆಳಗ್ಗೆ 6.42(ನಿರ್ಗಮನ: 6.44), ಸಿಂಧುದುರ್ಗ: ಬೆಳಗ್ಗೆ 7(ನಿರ್ಗಮನ: 7.02)

ಕುಡಾಲ್‌: ಬೆಳಗ್ಗೆ 7.12(ನಿರ್ಗಮನ: 7.14), ಸಾವಂತವಾಡಿ ರೋಡ್‌: ಬೆಳಗ್ಗೆ 7.32(ನಿರ್ಗಮನ: 7.34), ಪೆರ್ಣೆಂ: ಬೆಳಗ್ಗೆ 7.56(ನಿರ್ಗಮನ: 7.58), ಥಿವಿಂ: ಬೆಳಗ್ಗೆ 8.10(ನಿರ್ಗಮನ: 8.12), ಕರ್ಮಲಿ: ಬೆಳಗ್ಗೆ 8.32(ನಿರ್ಗಮನ: 8.34), ಮಡಗಾಂವ್‌ ಜಂಕ್ಷನ್‌: ಬೆಳಗ್ಗೆ 9.46.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ