ಆ್ಯಪ್ನಗರ

ಮಂಗಳೂರು ಸಂಸದರಿದ್ದ ವಿಮಾನದಲ್ಲಿ ದೋಷ

ಸಂಸದ… ನಳಿನ್‌ ಕುಮಾರ್‌ ಕಟೀಲ್‌ ಇದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅರ್ಧದಲ್ಲೇ ಹಿಂದಿರುಗುವ ಪರಿಸ್ಥಿತಿ ಮಂಗಳವಾರ ನಿರ್ಮಾಣವಾಗಿತ್ತು

Vijaya Karnataka 26 Sep 2018, 4:26 pm
ಮಂಗಳೂರು : ಸಂಸದ… ನಳಿನ್‌ ಕುಮಾರ್‌ ಕಟೀಲ್‌ ಇದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅರ್ಧದಲ್ಲೇ ಹಿಂದಿರುಗುವ ಪರಿಸ್ಥಿತಿ ಮಂಗಳವಾರ ನಿರ್ಮಾಣವಾಗಿತ್ತು
Vijaya Karnataka Web mangalore mp airoplane is damage
ಮಂಗಳೂರು ಸಂಸದರಿದ್ದ ವಿಮಾನದಲ್ಲಿ ದೋಷ


ಸಂಸದರು ದಿಲ್ಲಿಯಿಂದ ಬೆಳಗ್ಗೆ ಹೊರಟು, ಮಧ್ಯಾಹ್ನ ಮಂಗಳೂರಿಗೆ ಆಗಮಿಸಬೇಕಿತ್ತು. ಒಮ್ಮೆ ಟೇಕ್‌ ಆಫ್‌ ಆದ ವಿಮಾನ ಅರ್ಧದಷ್ಟು ಹಾರಾಟ ನಡೆಸಿ, ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ದಿಲ್ಲಿಗೆ ಮರಳಿ ಲ್ಯಾಂಡ್‌ ಆಯಿತು. ಮಧ್ಯಾಹ್ನದ ನಂತರ ಅವರು ಹೊರಟು, ರಾತ್ರಿ ಮಂಗಳೂರಿಗೆ ಆಗಮಿಸಿದರು. ಸಂಸದರು ಬರುವಾಗ ವಿಳಂಬವಾದ ಹಿನ್ನೆಲೆಯಲ್ಲಿ ಮಧ್ಯಾಹ್ನ ನಡೆಯಬೇಕಾಗಿದ್ದ ರಾಷ್ಟ್ರೀಯ ಹೆದ್ದಾರಿ ಕುರಿತ ಸಭೆ ರಾತ್ರಿ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ