ಆ್ಯಪ್ನಗರ

ಮೂಡುಬಿದಿರೆ ಭಟ್ಟಾರಕ ಶ್ರೀ ಪಶುಪತಿ ದೇವಸ್ಥಾನಕ್ಕೆ ಭೇಟಿ

ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ನೇಪಾಳ ದೇಶದಲ್ಲಿ ಧಾರ್ಮಿಕ ಯಾತ್ರೆ ಕೈಧಿಗೊಂಡಿದ್ದು, ಕಾಠ್ಮಂಡುವಿನಲ್ಲಿ ದಿಗಂಬರ ಜೈನ್‌ ಮಂದಿರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

Vijaya Karnataka 30 Nov 2018, 5:00 am
ಮೂಡುಬಿದಿರೆ: ಇಲ್ಲಿನ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ನೇಪಾಳ ದೇಶದಲ್ಲಿ ಧಾರ್ಮಿಕ ಯಾತ್ರೆ ಕೈಧಿಗೊಂಡಿದ್ದು, ಕಾಠ್ಮಂಡುವಿನಲ್ಲಿ ದಿಗಂಬರ ಜೈನ್‌ ಮಂದಿರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
Vijaya Karnataka Web MNR-29MDBSWAMIJI


ಅಧಿವರು ಕಾಠ್ಮಂಡುವಿಧಿನಧಿಲ್ಲಿಧಿರುವ ಪ್ರಸಿದ್ಧ ಶ್ರೀಪಶುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ರಾವಲ್‌ ಗಣೇಶ್‌ ಭಟ್ಟರು ಸ್ವಾಗತಿಸಿ ಶ್ರೀಪಶುಪತಿ ದೇವರ ದರ್ಶನ ಮಾಡಿಸಿ ಗೌರವಿಸಿದರು.ಶ್ರೀಗಳು ಈ ಹಿಂದೆಯೂ ಕಾಠ್ಮಂಡು ಮಂದಿರ ಹಾಗೂ ಪಶುಪತಿನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿ ಜತೆಗೆ ನೇಪಾಳ ದಿಗಂಬರ ಜೈನ ಸಮಾಜದ ಅಧ್ಯಕ್ಷ ಪಂಕಜ್‌ ಜೈನ, ಸುಭಾಷ್‌ ಸೇಟಿ, ಮುನೇಶ್‌ ಗಂಗವಾಲ್‌, ನವನೀತ್‌, ಸುಮೀತ್‌, ಶಿಲ್ಪಿ ಪಂಕಜ್‌ ಮಧಿತ್ತಿಧಿತಧಿರರು ಜತೆಗಿದ್ಧರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ