ಆ್ಯಪ್ನಗರ

ಮೂಲ್ಕಿ ನಪಂ:ವಾಹನ ಸಂಚಾರ ನಿಷೇಧ

ಕಿನ್ನಿಗೋಳಿ ಕಡೆ ತೆರಳುವ ಮೂಲ್ಕಿ ವಿಜಯಾ ಬ್ಯಾಂಕ್‌ ಬಳಿಯಿಂದ ಕಾರ್ನಾಡು ಜಂಕ್ಷ ನ್‌ಗೆ ತೆರಳುವ ರಸ್ತೆಯಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಆ. 31ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

Vijaya Karnataka 3 Aug 2019, 5:00 am
ಮೂಲ್ಕಿ: ಇಲ್ಲಿನ ಕಿನ್ನಿಗೋಳಿ ಕಡೆ ತೆರಳುವ ಮೂಲ್ಕಿ ವಿಜಯಾ ಬ್ಯಾಂಕ್‌ ಬಳಿಯಿಂದ ಕಾರ್ನಾಡು ಜಂಕ್ಷ ನ್‌ಗೆ ತೆರಳುವ ರಸ್ತೆಯಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಆ. 31ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
Vijaya Karnataka Web mulki vehical ban
ಮೂಲ್ಕಿ ನಪಂ:ವಾಹನ ಸಂಚಾರ ನಿಷೇಧ


ನಪಂ ಪರವಾಗಿ ಕೆ.ಯು.ಐ.ಡಿ.ಎಫ್‌.ಸಿ. ವತಿಯಿಂದ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ, ವಿಜಯ ಬ್ಯಾಂಕ್‌-ಕಾರ್ನಾಡ್‌ ವೃತ್ತದವರೆಗಿನ ರಸ್ತೆಯಲ್ಲಿ ಕಾಂಕ್ರೀಟ್‌ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಗಸ್ಟ್‌ 3ರಿಂದ 31ರವರೆಗೆ ಈ ರಸ್ತೆಯಲ್ಲಿ ತುರ್ತು ವಾಹನಗಳನ್ನು ಹೊರತು ಪಡಿಸಿ ಬೇರೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಬದಲಿ ಮಾರ್ಗವಾದ ಕಾರ್ನಾಡ್‌ ಬೈಪಾಸ್‌ ರಸ್ತೆಯನ್ನು ಬಳಸುವಂತೆ ವಿನಂತಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ