ಆ್ಯಪ್ನಗರ

ಡಿಕೆಶಿ ಅವರೇ ಮುಂದಿನ ಸಿಎಂ ಆಗ್ತಾರೆ: ಜನಾರ್ದನ ಪೂಜಾರಿ

ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ. ಮುಂದೆ ಅವರೇ ಸಿಎಂ ಆಗುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ.

ವಿಕ ಸುದ್ದಿಲೋಕ 12 Aug 2017, 12:34 pm
ಮಂಗಳೂರು: ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ. ಮುಂದೆ ಅವರೇ ಸಿಎಂ ಆಗುತ್ತಾರೆ. ಕಾಂಗ್ರೆಸ್‌ ಹೈಕಮಾಂಡ್‌ಗೂ ಡಿಕೆಶಿ ಸಾಮರ್ಥ್ಯ ಗೊತ್ತಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ.
Vijaya Karnataka Web next cm dk shivakumar janardhana poojary
ಡಿಕೆಶಿ ಅವರೇ ಮುಂದಿನ ಸಿಎಂ ಆಗ್ತಾರೆ: ಜನಾರ್ದನ ಪೂಜಾರಿ


ಬಿಜೆಪಿ ರಾಷ್ಟ್ರಾಧ್ಯಕ್ಷರು ಭೇಟಿ ಕೊಟ್ಟಲ್ಲೆಲ್ಲ ವಿರೋಧಿ ಮುಖ್ಯಮಂತ್ರಿಗಳು ಕೆಳಗೆ ಇಳಿದಿದ್ದಾರೆ. ಇಲ್ಲೂ ಅದೇ ಗತಿ ಆಗಲಿದೆ.ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಅವರು ಹೇಳಿದರು.

ಬರ ಅಧ್ಯನಕ್ಕೆ ಹೋಗಲು ಪುರುಸೊತ್ತು ಇಲ್ಲದ ಸಿಎಂ ಸಂಜೆಯೊಳಗೆ ರಾಜೀನಾಮೆ ನೀಡಲಿ. ಅವರಿಗೆ ಏನಿದೆ ಕೆಲಸ, ಇಸ್ಪಿಟ್ ಆಡುತ್ತಿರುತ್ತಾರ ಅಥವಾ ಬೇರೇನಾದರೂ ಅಭ್ಯಾಸ ಇದೆಯಾ ಎಂದು ಪ್ರಶ್ನಿಸಿದರು.

ಕಲ್ಲಡ್ಕ ಶಾಲೆಗೆ ಊಟ ನಿಲ್ಲಿಸಿದ್ದು ರಾಕ್ಷಸ ಪ್ರವೃತಿ. ಅಕ್ಷಮ್ಯ ಅಪರಾಧ. ದೇವರು ಕೂಡಾ ಅದನ್ನು ಮೆಚ್ಚುವುದಿಲ್ಲ. ರಮಾನಾಥ ರೈ ಕುಮ್ಮಕ್ಕಿನಿಂದ ಈ ಕೆಲಸ ಆಗಿದೆ. ರಮಾನಾಥ ರೈ ಗೂ ಸಿದ್ದರಾಮಯ್ಯ ಅವರ ಶನಿ ಹಿಡಿದಿದೆ ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ