ಆ್ಯಪ್ನಗರ

ಚುಂಚನಹಳ್ಳಿಯಲ್ಲಿ ನಡುಕೇರಿ ಮಾರಮ್ಮ ಜಾತ್ರೆ

ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಬುಧವಾರ ಗ್ರಾಮ ದೇವತೆ ನಡುಕೇರಿ ಮಾರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

Vijaya Karnataka Web 4 Mar 2016, 5:39 am
ಕೋಣನೂರು : ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಬುಧವಾರ ಗ್ರಾಮ ದೇವತೆ ನಡುಕೇರಿ ಮಾರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
Vijaya Karnataka Web
ಚುಂಚನಹಳ್ಳಿಯಲ್ಲಿ ನಡುಕೇರಿ ಮಾರಮ್ಮ ಜಾತ್ರೆ

ಬುಧವಾರ ಬೆಳಿಗ್ಗೆ ಮಾರಿಗುಡಿಯಲ್ಲಿ ಮಾರಮ್ಮನ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಣಿಯಮ್ಮನ ದೇವಸ್ಥಾನದಲ್ಲಿ ಹೆಬ್ಬಾರೆ(ವಿಶೇಷ ಚರ್ಮವಾದ್ಯ)ಗೆ ಪೂಜೆಸಲಾಯಿತು. ನಂತರ ಮೆರವಣಿಗೆ ನಡೆಯಿತು.
ಸಂಜೆ ಹೆಬ್ಬಾರೆಯ ಜತೆಗೆ ಹರಕೆ ಹೊತ್ತ ಸ್ತ್ರೀ, ಪುರುಷರು ಬಾಯಿ ಬೀಗ , ಪಂಜಿನ ಸೇವೆ ಮಾಡಿ ಹರಕೆ ತೀರಿಸಿದರು. ನಂಜನಗೂಡು ಮತ್ತು ಚಾಮರಾಜನಗರ, ಮೈಸೂರು ಹಾಗೂ ಸುತ್ತಮುತ್ತಲಿನಿಂದ ಭಕ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ