ಆ್ಯಪ್ನಗರ

ತೋಪಮ್ಮ ದೇವಿ ಜಾತ್ರೆ ಇಂದು

ಪಟ್ಟಣದ ಆದಿಶಕ್ತಿ ತೋಪಮ್ಮ ದೇವಿ ಜಾತ್ರೆ ಮಾ.15ರ ಮಂಗಳವಾರ ವಿಜಂಭಣೆಯಿಂದ ನಡೆಯಲಿದೆ.

Vijaya Karnataka Web 15 Mar 2016, 5:22 pm
ಕಷ್ಣರಾಜನಗರ: ಪಟ್ಟಣದ ಆದಿಶಕ್ತಿ ತೋಪಮ್ಮ ದೇವಿ ಜಾತ್ರೆ ಮಾ.15ರ ಮಂಗಳವಾರ ವಿಜಂಭಣೆಯಿಂದ ನಡೆಯಲಿದೆ.
Vijaya Karnataka Web
ತೋಪಮ್ಮ ದೇವಿ ಜಾತ್ರೆ ಇಂದು


ಸುತ್ತಮುತ್ತಲ ವ್ಯಾಪ್ತಿಯ 9 ಗ್ರಾಮಗಳು ಸೇರುವ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ದೇವಾಲಯದ ಆವರಣದಲ್ಲಿ ಜಾತ್ರಾ ಪೂಜಾ ಮಹೋತ್ಸವು ನಡೆಯಲಿದ್ದು ಯಾವುದೇ ರಥೋತ್ಸವ ಇರುವುದಿಲ್ಲ, ಎಲ್ಲಾ ಧಾರ್ಮಿಕ ಕಾರ‌್ಯಕ್ರಮಗಳು ಗಾವಡಗೆರೆ ಗುರುಲಿಂಗಜಂಗಮ ಮಠದ ನಟರಾಜ ಸ್ವಾಮೀಜಿ ಮತ್ತು ಕಾಗಿನೆಲೆ ಕನಕಗುರುಪೀಠದ ಶಿವಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ.
ಶಾಸಕ ಸಾ.ರಾ.ಮಹೇಶ್, ಲೋಕಸಭಾ ಸದಸ್ಯ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಎಚ್.ವಿಶ್ವನಾಥ್, ತಹಸೀಲ್ದಾರ್ ಜಿ.ಎಚ್.ನಾಗರಾಜ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜಿ.ಪಂ.ಸದಸ್ಯ ಅಚ್ಚುತಾನಂದ ಕಾಂಗ್ರೆಸ್ ಮುಖಂಡ ದೊಡ್ಡ ಸ್ವಾಮಿಗೌಡ, ಪುರಸಭಾಧ್ಯಕ್ಷೆ ಪಾರ್ವತಿ, ಮುಖ್ಯಾಧಿಕಾರಿ ನಾಗಶೆಟ್ಟಿ, ಆದಿಶಕ್ತಿ ತೋಪಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ತಮ್ಮೇಗೌಡ, ಕಾರ್ಯದರ್ಶಿ ಮಾಯಣ್ಣಗೌಡ, ಸಮಿತಿಯ ಚೌಕಹಳ್ಳಿರಾಜಣ್ಣ ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ