ಆ್ಯಪ್ನಗರ

ಆನೆ ದಂತ ಮಾರಾಟ: ಇಬ್ಬರ ಬಂಧನ

ಆನೆ ದಂತ ಮಾರಾಟ ಮಾಡುತ್ತಿದ್ದ ವೇಳೆಗೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಎಚ್‌.ಡಿ.ಕೋಟಿ ಬಳಿ ಮಾಸ್ತಿಗುಡಿ ಸುರೇಶ್‌ ಮತ್ತು ಮಂಡ್ಯದ ಚೇತನ್‌ ಬಂಧಿತರು.

Vijaya Karnataka 26 Oct 2019, 5:00 am
ಪಿರಿಯಾಪಟ್ಟಣ: ಆನೆ ದಂತ ಮಾರಾಟ ಮಾಡುತ್ತಿದ್ದ ವೇಳೆಗೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಮಾಲುಸಮೇತ ಬಂಧಿಸಿದ್ದಾರೆ. ಎಚ್‌.ಡಿ.ಕೋಟಿ ಬಳಿ ಮಾಸ್ತಿಗುಡಿ ಸುರೇಶ್‌ ಮತ್ತು ಮಂಡ್ಯದ ಚೇತನ್‌
Vijaya Karnataka Web elephant ivory sale two arrested
ಆನೆ ದಂತ ಮಾರಾಟ: ಇಬ್ಬರ ಬಂಧನ

ಬಂಧಿತರು.

ಪಿರಿಯಾಪಟ್ಟಣದ ರಾಜಾಪುರ ಗ್ರಾಮದ ಗೋಣಿಕೊಪ್ಪ ರಸ್ತೆಯಲ್ಲಿಶುಕ್ರವಾರ ಕಾರಿನಲ್ಲಿಆನೆ ದಂತ ಇಟ್ಟುಕೊಂಡು ಮಾರಾಟಕ್ಕೆ ಮುಂದಾಗಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ದಂತದೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಪಿರಿಯಾಪಟ್ಟಣದ ಆನೇಚೌಕೂರು ಅರಣ್ಯ ಪ್ರದೇಶದಲ್ಲಿ ಆನೆ ದಂತ ದೊರೆತಿದ್ದಾಗಿ ಆರೋಪಿಗಳು ಹೇಳುತ್ತಿದ್ದು, ಹೆಚ್ಚಿನ ಮಾಹಿತಿ ವಿಚಾರಣೆಯ ನಂತರವೆ ಲಭ್ಯವಾಗಲಿದೆ ಎಂದು ಅರಣ್ಯ ಇಲಾಖೆ ಡಿಸಿಎಫ್‌ ಪೂವಯ್ಯ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ